ಅವರಂತೆ ರಾಸಲೀಲೆಗೆ ಬಳಸಿಲ್ಲ:‘ಕುಮಾರಸ್ವಾಮಿ ಅವರನ್ನು ನೋಡಲು ಹೋಟೆಲ್ ಮುಂದೆ ಕಾಯಬೇಕಾಗಿತ್ತು’ ಎಂಬ, ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ‘ನಾನು ಹೋಟೆಲ್ ನಲ್ಲಿ ಕೊಠಡಿ ಪಡೆದಿದ್ದು ವಿಶ್ರಾಂತಿಗಾಗಿಯೇ ಹೊರತು ಬಿಜೆಪಿಯವರಂತೆ ರಾಸಲೀಲೆ ನಡೆಸಲು ಅಲ್ಲ’ ಎಂದು ಹರಿಹಾಯ್ದರು.