–ಎಸ್.ರವಿಪ್ರಕಾಶ್
ಬೆಂಗಳೂರು: ಸುಂದರ ಬೆಳಗು, ನಯನ ಮನೋಹರ ಸೂರ್ಯಾಸ್ತಕ್ಕೆ ಮಾರು ಹೋಗದವರು ಯಾರು? ಆದರೆ, ನಡು ಮಧ್ಯಾಹ್ನ, ಸುಡು ಬೇಸಿಗೆಯಲ್ಲಿ ಸೂರ್ಯ ಅಹನೀಯ. ಕಂಗೆಡಿಸುವ ಬರಗಾಲ, ಬದುಕನ್ನೇ ಕಸಿಯುವ ನೈಸರ್ಗಿಕ ವಿಕೋಪ, ಪ್ರಳಯ ಸ್ವರೂಪಿ ಮಳೆ, ಪ್ರವಾಹ. ಇವೆಲ್ಲಕ್ಕೂ ಸೂರ್ಯನಿಗೂ ಸಂಬಂಧವಿದೆಯೇ? ಇದ್ದರೆ ಅದು ಹೇಗೆ? ಅದರಿಂದ ಪಾರಾಗುವುದು ಹೇಗೆ?