ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಕನ್ನಡದಲ್ಲಿ 'ನುಡಿ ಬರವಣಿಗೆ' ತಂತ್ರಾಂಶ

ಕನ್ನಡ ಗಣಕ ಪರಿಷತ್ ಪ್ರತಿಷ್ಠಾನದ ಹೊಸ ಯೋಜನೆ | ’ಎಂಎಸ್ ಆಫೀಸ್‌’ನಂತಹ ತಂತ್ರಾಂಶಗಳಿಗೆ ಪರ್ಯಾಯ ಸಾಧ್ಯತೆ
Published : 22 ಜುಲೈ 2025, 22:30 IST
Last Updated : 22 ಜುಲೈ 2025, 22:30 IST
ಫಾಲೋ ಮಾಡಿ
Comments
* ಉಚಿತ ತಂತ್ರಾಂಶ, ಬಳಕೆಯೂ ಸುಲಭ * ನವೆಂಬರ್ ವೇಳೆಗೆ ಪೂರ್ಣ ‘ಪ್ಯಾಕೇಜ್‌’ * ಕಾಗುಣಿತ ಪರಿಶೀಲನೆ ಸೇರಿದಂತೆ ಹಲವು ಸೌಲಭ್ಯ
ಆರು ತಿಂಗಳಲ್ಲಿ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದೇವೆ. ನವೆಂಬರ್‌ ಹೊತ್ತಿಗೆ ಇನ್ನಷ್ಟು ತಂತ್ರಾಂಶಗಳ ಅಭಿವೃದ್ಧಿಯೊಂದಿಗೆ ‘ನುಡಿ ಬರವಣಿಗೆ ೧.೦’ ಪೂರ್ಣಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗಲಿದೆ.
ಜಿ.ಎನ್. ನರಸಿಂಹಮೂರ್ತಿ ಕಾರ್ಯದರ್ಶಿ ಕನ್ನಡ ಗಣಕ ಪ್ರತಿಷ್ಠಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT