ಜಿಎಸ್ಟಿ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರೇವಣ್ಣ ಅವರು, ಜಲ್ಲಿ ಕ್ರಷರ್ಗಳ ಮಾಲೀಕರು ಜಿಎಸ್ಟಿ ಸರಿಯಾಗಿ ಪಾವತಿಸದೇ ತೆರಿಗೆ ವಂಚನೆ ಮಾಡುತ್ತಿವೆ. ಇವುಗಳ ಮೇಲೆ ನಿಗಾ ಇಟ್ಟು ತೆರಿಗೆ ವಸೂಲಿ ಮಾಡಬೇಕು. ಡ್ರೋನ್ ಮೂಲಕ ಎಷ್ಟು ಪ್ರಮಾಣದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಸರ್ವೆ ಮಾಡಬೇಕು. ಹಾಸನ ಜಿಲ್ಲೆಯಲ್ಲೂ ಸಾಕಷ್ಟು ಕ್ರಷರ್ಗಳಿವೆ ಎಂದರು.