‘ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ವಹಿಸುತ್ತೇವೆ, ಗೃಹ ಸಚಿವರು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ. ಹಿಂದಿನ ಸರ್ಕಾರದವರು ಪಿಎಸ್ಐ ಹಗರಣ ಮಾಡಿದ್ದರು, ಕ್ರಮ ವಹಿಸಿದ್ದು ನಮ್ಮ ಗೃಹ ಸಚಿವರು. ಯಾರು ಯಾರನ್ನೂ ಹಿಡಿದಿಟ್ಟುಕೊಂಡಿಲ್ಲ. ಏನು ಬೇಕಾದರೂ ಮುಕ್ತವಾಗಿ ತಿಳಿಸಬಹುದು. ಇದು ಪ್ರಜಾಪ್ರಭುತ್ವ. ಕಾನೂನು ದೊಡ್ಡದು, ಕಾನೂನು ಪಾಲನೆ ಮಾಡುವುದು ನಮ್ಮ ಕರ್ತವ್ಯ’ ಎಂದರು.