ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಕೊಪ್ಪಾಳಿ ಮಹದೇವನಾಯ್ಕ, ಡಿ.ದೇವರಾಜು, ಬಿ.ಮಹದೇವಪ್ಪ, ಜವರೇಗೌಡ ಹಾಗೂ ಪ್ರಾಧಿಕಾರದ ಉಪಕಾರ್ಯದರ್ಶಿ ರಾಜಶೇಖರ ಮೂರ್ತಿ, ಅಧೀಕ್ಷಕರಾದ ಎಂ. ಬಸವರಾಜು, ಬಿ. ಮದರಾಜು, ಲೆಕ್ಕಾಧಿಕಾರಿ ಮಹದೇವಸ್ವಾಮಿ, ಹಾಗೂ ದೇವಸ್ಥಾನದ ಎಲ್ಲಾನೌಕರರು, ಎಸ್ಬಿಎಂ ವ್ಯವಸ್ಥಾಪಕರಾದಸೆಂದಿಲ್ನಾಥನ್ ಮತ್ತು ಸಿಬ್ಬಂದಿ ಹಾಜರಿದ್ದರು.