ಹೊಸಪೇಟೆ ಸಮೀಪದ ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗುವ ಹಂತ ತಲುಪಿದ್ದು ಬುಧವಾರ ಸಂಜೆ ತುಂಬಿ ತುಳುಕುತ್ತಿರುವ ಜಲಾಶಯ ಹೀಗೆ ಕಾಣಿಸಿತು –ಪ್ರಜಾವಾಣಿ ಚಿತ್ರ
ಹಾವೇರಿ ಜಿಲ್ಲೆಯ ಕುಣಿಮೆಳ್ಳಿಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ವರದಾ ನದಿಯ ನೀರು ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನುಗ್ಗಿ ಎಲ್ಲೆಂದರಲ್ಲಿ ಹರಿಯುತ್ತಿರುವುದು
ಸತತ ಮಳೆಯಿಂದ ಉಕ್ಕಿ ಹರಿಯುತ್ತಿರುವ ಬಳ್ಳಾರಿನಾಲೆ ನೀರು ಬೆಳಗಾವಿ ಹೊರವಲಯದ ಆಸ್ಪತ್ರೆಗೆ ನುಗ್ಗಿರುವುದು
–ಪ್ರಜಾವಾಣಿ ಚಿತ್ರ:ಇಮಾಮ್ಹುಸೇನ್ ಗೂಡುನವರ
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಬಳಿ ನಿರ್ಮಿಸಿರುವ ಘಟಪ್ರಭಾ ಜಲಾಶಯಯದ 10 ಕ್ರೆಸ್ಟ್ ಗೇಟ್ ಬುಧವಾರ ತೆರೆದು 10 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಯಿತು