‘ದೇವೇಗೌಡರ ಹಿರಿತನಕ್ಕೆ ಗೌರವಕೊಟ್ಟು ರಾಜ್ಯಸಭೆಯಲ್ಲಿ ರಾಜ್ಯದ ಪ್ರತಿನಿಧಿಯಿರಲಿ ಅನ್ನುವ ಸ್ಪಷ್ಟ ಮನೋಭಾವದಿಂದ ಬೆಂಬಲ ನೀಡಿದ್ದೆವು. ಕುಪೇಂದ್ರ ರೆಡ್ಡಿ ಅವರನ್ನೂ ಬೆಂಬಲಿಸಿದ್ದೇವೆ. ಪಕ್ಷದ ರೆಹಮಾನ್ ಖಾನ್, ಮನ್ಸೂರ್ ಅವರು ದೇವೇಗೌಡರನ್ನು ಭೇಟಿ ಮಾಡಿ ಸಹಕರಿಸಬೇಕೆಂದು ಕೋರಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಬೆಂಬಲಿಸುವುದು, ಬಿಡುವುದು ಅವರಿಗೆ ಬಿಟ್ಟದ್ದು’ ಎಂದರು.