ಸೋಮವಾರ, 17 ನವೆಂಬರ್ 2025
×
ADVERTISEMENT
ADVERTISEMENT

ಬೆಳಗಾವಿ | 30 ಕೃಷ್ಣಮೃಗಗಳ ಸಾವು; ಬೆಂಕಿಯಲ್ಲಿ ಬೆಂದ ತುಂಟ ಕಂಗಳ ವನಗೂಸುಗಳು!

Published : 17 ನವೆಂಬರ್ 2025, 0:50 IST
Last Updated : 17 ನವೆಂಬರ್ 2025, 2:03 IST
ಫಾಲೋ ಮಾಡಿ
Comments
ಮೃಗಾಲಯದಲ್ಲಿ ವಾರಕ್ಕೊಮ್ಮೆ ಪ್ರಾಣಿ– ಪಕ್ಷಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೃಷ್ಣಮೃಗಗಳಿಗೆ ಸೋಂಕು ತಗಲಿದಾಗ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಹೀಗಾಗಿ ಹೆಚ್ಚು ಅನಾಹುತವಾಗಿದೆ.
– ಕ್ರಾಂತಿಕುಮಾರ್‌, ಡಿಸಿಎಫ್‌ ಬೆಳಗಾವಿ
ದಾಳಿ ನಿರ್ಲಕ್ಷ್ಯ ವಿಷಪ್ರಾಷಣವಾಗಿದ್ದರೆ ನೇರ ಹೊಣೆ ಮಾಡಬಹುದು. ಆದರೆ ಇದು ರೋಗಕ್ಕೆ ಸಂಬಂಧಿಸಿದ ಘಟನೆ. ಪೂರ್ಣ ತನಿಖೆ ಮುಗಿದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ.
– ಅನೀಲ ಪನ್ವಾರ್‌, ಸದಸ್ಯ ಕಾರ್ಯದರ್ಶಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ
ಮೃಗಾಲಯದ ಪ್ರಾಣಿಗಳ ಆವರಣದ ಸ್ವಚ್ಛತೆ ಆಹಾರ ನೀಡುವಿಕೆ ಪ್ರಾಣಿಗಳ ಆರೋಗ್ಯ ಲಸಿಕೆ ನೀಡುವಿಕೆ ಆಡಳಿತ ರಕ್ಷಣೆ ಕುರಿತು ಕಳೆದೆರಡು ವರ್ಷಗಳಲ್ಲಿ ಅಧಿಕಾರಿಗಳು ಎಷ್ಟು ಬಾರಿ ತಪಾಸಣೆ ನಡೆಸಿದ್ದಾರೆ ಎಂಬ ವಿವರಗಳನ್ನು ಬಹಿರಂಗಪಡಿಸಬೇಕು.
ರಾಘವೇಂದ್ರ, ಆರ್‌ಟಿಐ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT