ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟ್ಲಪಿಂಡಿ ಸಂಭ್ರಮದಲ್ಲಿ ಮಿಂದೆದ್ದ ಉಡುಪಿ

Published 8 ಸೆಪ್ಟೆಂಬರ್ 2023, 2:33 IST
Last Updated 8 ಸೆಪ್ಟೆಂಬರ್ 2023, 2:33 IST
ಅಕ್ಷರ ಗಾತ್ರ

ಬುಧವಾರ ರಾತ್ರಿ ಶ್ರೀ ಕೃಷ್ಣ ನಿಗೆ ಅರ್ಘ್ಯ ಪ್ರಧಾನ ಮಾಡುವ ಮೂಲಕ ವಿಟ್ಲಪಿಂಡಿ ಉತ್ಸವಕ್ಕೆ ಅಧಿಕೃತ ಚಾಲನೆ ಲಭಿಸಿತ್ತು.‌ ಗುರುವಾರ ಬೆಳಗ್ಗೆಯಿಂದಲೇ ಮಠದ ಕಡೆಗೆ ಭಕ್ತರು ಸಾಲುಸಾಲಾಗಿ ಬರುತ್ತಿದ್ದಂತೆ ಮತ್ತೊಂದೆಡೆ ಭೋಜನ ಪ್ರಸಾದ ವಿತರಣೆ ನಡೆಯುತ್ತಿತ್ತು. ಅನ್ನ, ಸಾಂಬಾರ್, ಪಲ್ಯ, ಪಾಯಸ, ಉಂಡೆ ಚಕ್ಕುಲಿ ವಿತರಣೆ ವಿಟ್ಲ ಪಿಂಡಿಯ ವಿಶೇಷತೆ. ಉತ್ಸವಕ್ಕೆ ಬಂದಿದ್ದ ಸಾವಿರಾರು ಜನರು ಅನ್ನ ಪ್ರಸಾದ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT