‘ನಿಮ್ಮಲ್ಲಿ ಎಂಟು ವರ್ಷದ ಮರ, 32 ವರ್ಷದ ಮರದಂತೆ ಕಾಣುತ್ತದೆ. ಅದೇ ನಮ್ಮಲ್ಲಿ, 32 ವರ್ಷದ ಮರ ಎಂಟು ವರ್ಷದ ಮರದಂತೆ ಕಾಣುತ್ತದೆ. ಅಂದರೆ, ನಮ್ಮ ರಾಜ್ಯದಲ್ಲಿ ನೀರಿನ ಲಭ್ಯತೆ ಅಷ್ಟೊಂದು ಕಡಿಮೆ ಇದೆ. ಅಂಥದ್ದರಲ್ಲಿಯೂ ನಾವು ನೈಸರ್ಗಿಕವಾಗಿ ಜಲಮೂಲಗಳ ಪುನರುಜ್ಜೀವನ ಕಾರ್ಯ ಮಾಡುತ್ತಿದ್ದೇವೆ. ಕೃತಕವಾಗಿ ಮರುಪೂರಣ ಕಾರ್ಯ ಕೈಗೊಳ್ಳದೆ, ನೈಸರ್ಗಿಕವಾಗಿ ಜಲಮೂಲಗಳನ್ನು ರಕ್ಷಿಸುವ ಕೆಲಸವಾಗಬೇಕು’ ಎಂದರು.