ಬಿಜೆಪಿ ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಧರ್ಮ, ದೇಶ ಮತ್ತು ರಕ್ಷಣೆ ವಿಚಾರಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಯನ್ನು ಗೆಲ್ಲಲು ಬಿಜೆಪಿಯವರು ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ ಮತ್ತು ಏನನ್ನೂ ಮಾಡಲು ತಯಾರಿದ್ದಾರೆ ಎಂದು ಟೀಕಿಸಿದರು. ಯೋಧರ ಬಲಿದಾನವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿದೆ. ಬಿಜೆಪಿಯವರು ನಾಚಿಕೆ ಇಲ್ಲದ ಜನ ಎಂದು ಗುಂಡೂರಾವ್ ತಿಳಿಸಿದರು.