ಅಂತರರಾಷ್ಟ್ರೀಯ ಮಕ್ಕಳ ದಿನದ ಅಂಗವಾಗಿಬುಧವಾರ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು,‘ಅನಾಥಾಶ್ರಮಗಳಲ್ಲಿರುವ ಮಕ್ಕಳು ಮತ್ತು ಪೋಷಕರನ್ನು ಕರೆದೊಯ್ಯಲಾಗಿದೆ. ಇದು ರಷ್ಯಾದ ಅಪರಾಧ ನೀತಿಯಾಗಿದೆ. ಇದರ ಹಿಂದಿನ ಕಾರಣ ಜನರ ಅಪಹರಣ ಮಾತ್ರವಲ್ಲ, ಬದಲಾಗಿ ಅವರು ಉಕ್ರೇನ್ನನ್ನು ಸಂಪೂರ್ಣವಾಗಿ ಮರೆಯುವಂತೆ ಮಾಡುವುದಾಗಿದೆ’ ಎಂದು ಹೇಳಿದರು.