ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ರಿಲಯನ್ಸ್‌ ಲಾಭ ಶೇ 9.6ರಷ್ಟು ಏರಿಕೆ

Reliance ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಲಾಭವು ಶೇ 9.6ರಷ್ಟು ಹೆಚ್ಚಾಗಿದೆ. ಕಂಪನಿಯ ರಿಟೇಲ್‌ ವಹಿವಾಟು ಹಾಗೂ ದೂರಸಂಪರ್ಕ ವಹಿವಾಟಿನಲ್ಲಿ ಉತ್ತಮ ಸಾಧನೆ ಕಂಡುಬಂದಿದೆ.
Last Updated 17 ಅಕ್ಟೋಬರ್ 2025, 16:13 IST
ರಿಲಯನ್ಸ್‌ ಲಾಭ ಶೇ 9.6ರಷ್ಟು ಏರಿಕೆ

ಧನತ್ರಯೋದಶಿ: ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ!

ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದರೆ, ಬೆಳ್ಳಿ ಬೆಲೆ ಇಳಿಕೆಯಾಗಿದೆ.
Last Updated 17 ಅಕ್ಟೋಬರ್ 2025, 16:13 IST
ಧನತ್ರಯೋದಶಿ: ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ!

ನಿಗದಿತ ಗಡುವಿನಲ್ಲಿ ಅಂಚೆ ಸೇವೆ: ಸಿಂಧಿಯಾ

‘India Post ಭಾರತೀಯ ಅಂಚೆ ಇಲಾಖೆಯು ಅಂಚೆ ಮತ್ತು ಪಾರ್ಸೆಲ್‌ ಸೇವೆಗಳನ್ನು ನಿಗದಿತ ಗಡುವಿನಲ್ಲಿ ಗ್ರಾಹಕರಿಗೆ ತಲುಪಿಸುವ ಹೊಸ ಯೋಜನೆಗಳಿಗೆ ಜನವರಿಯಲ್ಲಿ ಚಾಲನೆ ನೀಡಲಿದೆ’ ಎಂದು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಶುಕ್ರವಾರ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 16:02 IST
ನಿಗದಿತ ಗಡುವಿನಲ್ಲಿ ಅಂಚೆ ಸೇವೆ: ಸಿಂಧಿಯಾ

ಸೆನ್ಸೆಕ್ಸ್ 484 ಅಂಶ ಏರಿಕೆ

ಬ್ಯಾಂಕಿಂಗ್‌ ಮತ್ತು ತೈಲ ಕಂಪನಿಗಳ ಷೇರು ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ. ವಿದೇಶಿ ಬಂಡವಾಳದ ಒಳಹರಿವು ಸಹ ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ.
Last Updated 17 ಅಕ್ಟೋಬರ್ 2025, 15:57 IST
ಸೆನ್ಸೆಕ್ಸ್ 484 ಅಂಶ ಏರಿಕೆ

ಆರ್‌ಬಿಐ: ಚಿನ್ನದ ಮೀಸಲು ಸಂಗ್ರಹ ₹9 ಲಕ್ಷ ಕೋಟಿ!

RBI Gold Forex ಅಕ್ಟೋಬರ್‌ 10ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು ₹19,153 ಕೋಟಿಯಷ್ಟು ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಆರ್‌ಬಿಐ ಬಳಿ ಇರುವ ಚಿನ್ನದ ಮೀಸಲು ಸಂಗ್ರಹದ ಪ್ರಮಾಣ ₹9 ಲಕ್ಷ ಕೋಟಿ ದಾಟಿದೆ.
Last Updated 17 ಅಕ್ಟೋಬರ್ 2025, 15:03 IST
ಆರ್‌ಬಿಐ: ಚಿನ್ನದ ಮೀಸಲು ಸಂಗ್ರಹ ₹9 ಲಕ್ಷ ಕೋಟಿ!

ಡಿಸೆಂಬರ್ ವೇಳೆಗೆ ದೇಶದಲ್ಲಿ ಸರಕು ಸಾಗಣೆ ವೆಚ್ಚ ಒಂದಂಕಿಗೆ: ನಿತಿನ್ ಗಡ್ಕರಿ

logistics cost ‘ಡಿಸೆಂಬರ್ ವೇಳೆಗೆ ದೇಶದಲ್ಲಿ ಸರಕು ಸಾಗಣೆ ವೆಚ್ಚವು ಒಂದಕಿಗೆ ಇಳಿಕೆಯಾಗಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 13:52 IST
ಡಿಸೆಂಬರ್ ವೇಳೆಗೆ ದೇಶದಲ್ಲಿ ಸರಕು ಸಾಗಣೆ ವೆಚ್ಚ ಒಂದಂಕಿಗೆ: ನಿತಿನ್ ಗಡ್ಕರಿ

ಭಾರತದ ಶೇ 85ರಷ್ಟು ಡಿಜಿಟಲ್ ಪಾವತಿ ಯುಪಿಐ ಮೂಲಕ ನಡೆಯುತ್ತಿದೆ: ಆರ್‌ಬಿಐ ಗವರ್ನರ್

UPI India Growth: ಭಾರತದಲ್ಲಿ ಶೇ 85ರಷ್ಟು ಡಿಜಿಟಲ್ ಪಾವತಿಗಳು ಯುಪಿಐ ಮೂಲಕ ನಡೆಯುತ್ತಿವೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಪ್ರತೀ ತಿಂಗಳು ₹2000 ಕೋಟಿ ವಹಿವಾಟು ಯುಪಿಐ ಮೂಲಕ ನಡೆಯುತ್ತಿದೆ ಎಂದು ಅವರು ಹೇಳಿದರು.
Last Updated 17 ಅಕ್ಟೋಬರ್ 2025, 10:30 IST
ಭಾರತದ ಶೇ 85ರಷ್ಟು ಡಿಜಿಟಲ್ ಪಾವತಿ ಯುಪಿಐ ಮೂಲಕ ನಡೆಯುತ್ತಿದೆ: ಆರ್‌ಬಿಐ ಗವರ್ನರ್
ADVERTISEMENT

ಶಿವಮೊಗ್ಗ: ಒಣ ಅಡಿಕೆ ಮಾತ್ರವಲ್ಲ ಹಸಿ ಅಡಿಕೆಗೂ ಭರ್ಜರಿ ಡಿಮ್ಯಾಂಡ್

Areca Nut Price Surge: ಶಿವಮೊಗ್ಗ ಎಪಿಎಂಸಿಯಲ್ಲಿ ಹಸ ಅಡಿಕೆ ಕ್ವಿಂಟಲ್‌ಗೆ ₹99,999ಕ್ಕೆ ಮಾರಾಟವಾಗಿದ್ದು, ಮಳೆ ಕಾರಣದಿಂದ ಇಳುವರಿ ಕಡಿಮೆಯಾಗಿ ಹಸಿ ಹಾಗೂ ಒಣ ಅಡಿಕೆಗೆ ಬೇಡಿಕೆ ಹೆಚ್ಚಾಗಿದೆ ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2025, 23:17 IST
ಶಿವಮೊಗ್ಗ: ಒಣ ಅಡಿಕೆ ಮಾತ್ರವಲ್ಲ ಹಸಿ ಅಡಿಕೆಗೂ ಭರ್ಜರಿ ಡಿಮ್ಯಾಂಡ್

ಐಒಬಿ, ಇಂಡಿಯನ್‌ ಬ್ಯಾಂಕ್‌ ಲಾಭ ಹೆಚ್ಚಳ

ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಓವರ್‌ಸೀಸ್ ಬ್ಯಾಂಕ್‌ (ಐಒಬಿ) ಮತ್ತು ಇಂಡಿಯನ್ ಬ್ಯಾಂಕ್‌ ಸೆಪ್ಟೆಂಬರ್‌ ತ್ರೈಮಾಸಿಕದ ಲಾಭದ ಪ್ರಮಾಣ ಹೆಚ್ಚಳವಾಗಿರುವುದಾಗಿ ತಿಳಿಸಿವೆ.
Last Updated 16 ಅಕ್ಟೋಬರ್ 2025, 16:21 IST
ಐಒಬಿ, ಇಂಡಿಯನ್‌ ಬ್ಯಾಂಕ್‌ ಲಾಭ ಹೆಚ್ಚಳ

ಬ್ಯಾಟರಿ ಇಂಧನ ಸಂಗ್ರಹಣಾ ಮಾರುಕಟ್ಟೆಗೆ ಓಲಾ ಪ್ರವೇಶ

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್‌, ಬ್ಯಾಟರಿ ಇಂಧನ ಸಂಗ್ರಹಣಾ ಮಾರುಕಟ್ಟೆಯನ್ನು ಪ್ರವೇಶಿಸಿದೆ.
Last Updated 16 ಅಕ್ಟೋಬರ್ 2025, 16:19 IST
ಬ್ಯಾಟರಿ ಇಂಧನ ಸಂಗ್ರಹಣಾ ಮಾರುಕಟ್ಟೆಗೆ ಓಲಾ ಪ್ರವೇಶ
ADVERTISEMENT
ADVERTISEMENT
ADVERTISEMENT