ಬುಧವಾರ, 16 ಜುಲೈ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಬಂಟ್ಟಾಳ | 7 ಕೋಟಿ ಕಾಡುಹಣ್ಣಿನ ಗಿಡ ನಾಟಿ, ರಕ್ಷಣೆ

Tree Plantation Program: ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಬಬ್ಬರ್ಯಬೈಲು ದೈವಸ್ಥಾನದ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸೋಮವಾರ ಸಾಮಾಜಿಕ ಅರಣ್ಯೀಕರಣ ಗಿಡ ನಾಟಿ ಕಾರ್ಯಕ್ರಮ ನಡೆಯಿತು.
Last Updated 16 ಜುಲೈ 2025, 5:04 IST
ಬಂಟ್ಟಾಳ | 7 ಕೋಟಿ ಕಾಡುಹಣ್ಣಿನ ಗಿಡ ನಾಟಿ, ರಕ್ಷಣೆ

ಮೂಡುಬಿದಿರೆ | ಜಲಜೀವನ್‌ ಮಿಷನ್ ಕಾಮಗಾರಿ ಸ್ಥಗಿತಗೊಳಿಸಿ: ಪುರಸಭೆ ಸದಸ್ಯರ ಆಗ್ರಹ

Municipal Project Issues: ಮೂಡುಬಿದಿರೆ ಪುರಸಭೆ ಸದಸ್ಯರು ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಅಸಮರ್ಪಕವಾಗಿದೆ ಎಂದು ಆರೋಪಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
Last Updated 16 ಜುಲೈ 2025, 5:00 IST
ಮೂಡುಬಿದಿರೆ | ಜಲಜೀವನ್‌ ಮಿಷನ್ ಕಾಮಗಾರಿ ಸ್ಥಗಿತಗೊಳಿಸಿ: ಪುರಸಭೆ ಸದಸ್ಯರ ಆಗ್ರಹ

ಮಂಗಳೂರು | ವಾಟ್ಸ್‌ಆ್ಯಪ್‌ನಲ್ಲಿ ಕೋಮುದ್ವೇಷ: ಆರೋಪಿ ಬಂಧನ

Communal Misinformation: ಮಂಗಳೂರಿನ ಸುರತ್ಕಲ್ ಠಾಣೆ ಪೊಲೀಸರು ವಾಟ್ಸ್‌ಆ್ಯಪ್‌ನಲ್ಲಿ ಕೋಮು ದ್ವೇಷ ವಸ್ತುಗಳನ್ನು ಹರಡಿದ ಆರೋಪದ ಮೇಲೆ ರಾಮಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ.
Last Updated 16 ಜುಲೈ 2025, 4:57 IST
ಮಂಗಳೂರು | ವಾಟ್ಸ್‌ಆ್ಯಪ್‌ನಲ್ಲಿ ಕೋಮುದ್ವೇಷ: ಆರೋಪಿ ಬಂಧನ

ಕರಾವಳಿ | ಸೌಹಾರ್ದದಿಂದ ನೆಮ್ಮದಿಯ ಜೀವನ: ವಿಖ್ಯಾತ ಸ್ವಾಮೀಜಿ

Peace March Mangaluru: ಸುನ್ನಿ ಯುವಜನ ಸಂಘದ ಆಶ್ರಯದಲ್ಲಿ ಕುಂದಾಪುರದಿಂದ ಸುಳ್ಯದವರೆಗೆ ಆಯೋಜಿಸಿರುವ ಮೂರು ದಿನಗಳ ಸೌಹಾರ್ದ ಸಂಚಾರ ನಡಿಗೆಯ ಭಾಗವಾಗಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 15 ಜುಲೈ 2025, 11:21 IST
ಕರಾವಳಿ | ಸೌಹಾರ್ದದಿಂದ ನೆಮ್ಮದಿಯ ಜೀವನ: ವಿಖ್ಯಾತ ಸ್ವಾಮೀಜಿ

ಬೆಳ್ತಂಗಡಿ: ಹೃದಯಾಘಾತದಿಂದ ಸರ್ಕಾರಿ ನೌಕರ ಸಾವು

Belthangady Heart Attack Death: ಬೆಳ್ತಂಗಡಿ ತಾಲ್ಲೂಕು ಆಡಳಿತ ಸೌಧದ ಪ್ರಥಮ ದರ್ಜೆ ಸಹಾಯಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Last Updated 15 ಜುಲೈ 2025, 8:33 IST
ಬೆಳ್ತಂಗಡಿ: ಹೃದಯಾಘಾತದಿಂದ ಸರ್ಕಾರಿ ನೌಕರ ಸಾವು

ಬೊಳುವಾರು: ತಲವಾರು ಹಿಡಿದು ಬೆದರಿಸಿದ ಆರೋಪಿ ಬಂಧನ

Puttur Police Action: ಪುತ್ತೂರು: ನಗರದ ಬೊಳುವಾರಿನಲ್ಲಿ ತಲವಾರನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ತೋರಿಸುತ್ತಾ ಬೆದರಿಕೆ ಒಡ್ಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 15 ಜುಲೈ 2025, 7:23 IST
ಬೊಳುವಾರು: ತಲವಾರು ಹಿಡಿದು ಬೆದರಿಸಿದ ಆರೋಪಿ ಬಂಧನ

ಮಂಗಳೂರು | 'ಕಾದಂಬರಿ, ಕತೆ ಬರವಣಿಗೆ: ತರಬೇತಿ ಅಗತ್ಯ'

‘ಆಂಜೆಲ್-75‌ʼ ಕಾದಂಬರಿ ಕುರಿತ ಕಾರ್ಯಕ್ರಮದಲ್ಲಿ ಗಣನಾಥ ಎಕ್ಕಾರು ಸಲಹೆ
Last Updated 15 ಜುಲೈ 2025, 7:22 IST
ಮಂಗಳೂರು | 'ಕಾದಂಬರಿ, ಕತೆ ಬರವಣಿಗೆ: ತರಬೇತಿ ಅಗತ್ಯ'
ADVERTISEMENT

ಶಕ್ತಿ ಯೋಜನೆ: ಸುಳ್ಯದಲ್ಲಿ ಸಂಭ್ರಮಾಚರಣೆ

Guarantee Scheme: ಸುಳ್ಯ: ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿರುವ ಸಂಬಂಧ ಶಕ್ತಿ ಸಂಭ್ರಮಾಚರಣೆ ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆಯಿತು. ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿದರು...
Last Updated 15 ಜುಲೈ 2025, 7:19 IST
ಶಕ್ತಿ ಯೋಜನೆ: ಸುಳ್ಯದಲ್ಲಿ ಸಂಭ್ರಮಾಚರಣೆ

ನಾಟೆಕಲ್‌: ಸಿಐಟಿಯು ಪ್ರತಿಭಟನೆ

Sand Stone Supply: ಉಳ್ಳಾಲ: ಜಿಲ್ಲೆಯಲ್ಲಿ ಮರಳು ಮತ್ತು ಕೆಂಪು ಕಲ್ಲು ನಿರಂತರವಾಗಿ ಸಿಗುವಂತೆ ಕೂಡಲೇ ಕಾನೂನು ರೂಪಿಸಲು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ನಾಟೆಕಲ್‌ನಲ್ಲಿರುವ ತಾಲ್ಲೂಕು ಕಚೇರಿಗೆ ರ್‍ಯಾಲಿ ನಡೆಸಿ ಪ್ರತಿಭಟನೆ ನಡೆಯಿತು.
Last Updated 15 ಜುಲೈ 2025, 7:17 IST
ನಾಟೆಕಲ್‌: ಸಿಐಟಿಯು ಪ್ರತಿಭಟನೆ

ಮಂಗಳೂರು | ಕಾಂಗ್ರೆಸ್ ನೀತಿ: ಜಿಲ್ಲೆ ಹಗಲಿನಲ್ಲೇ ಸ್ತಬ್ದ

ಕೆಂಪುಕಲ್ಲು, ಮರಳು ಸಮಸ್ಯೆ ಬಗ್ಗೆ ಆರೋಪಿಸಿ ವಿವಿಧೆಡೆಗಳಲ್ಲಿ ಬಿಜೆಪಿ ಪ್ರತಿಭಟನೆ
Last Updated 15 ಜುಲೈ 2025, 7:16 IST
ಮಂಗಳೂರು | ಕಾಂಗ್ರೆಸ್ ನೀತಿ: ಜಿಲ್ಲೆ ಹಗಲಿನಲ್ಲೇ ಸ್ತಬ್ದ
ADVERTISEMENT
ADVERTISEMENT
ADVERTISEMENT