ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ದಕ್ಷಿಣ ಕನ್ನಡ

ADVERTISEMENT

ಪಿಲಿಕುಳ ನಿಸರ್ಗಧಾಮ | ಅವ್ಯವಹಾರ ಆರೋಪ: ಲೋಕಾಯುಕ್ತ ಪೊಲೀಸರಿಂದ ಪರಿಶೀಲನೆ

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್ ಹಾಗೂ ಸುರೇಶ್ ಕುಮಾರ್ ಪಿ. ನೇತೃತ್ವದ ಅಧಿಕಾರಿಗಳ ತಂಡವು ಗುರುವಾರ ದಿಢೀರ್‌ ನೀಡಿ ಪರಿಶೀಲನೆ ನಡೆಸಿತು.
Last Updated 17 ಅಕ್ಟೋಬರ್ 2025, 5:53 IST
ಪಿಲಿಕುಳ ನಿಸರ್ಗಧಾಮ | ಅವ್ಯವಹಾರ ಆರೋಪ: ಲೋಕಾಯುಕ್ತ ಪೊಲೀಸರಿಂದ ಪರಿಶೀಲನೆ

ಮಂಗಳೂರು | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿನಿಲಯ: ಸಿಗದ ನಿವೇಶನ, ತಪ್ಪದ ಅಲೆದಾಟ

Infrastructure Delay: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗಾಗಿ ಅನುದಾನ ಲಭ್ಯವಿದ್ದರೂ, ಸ್ವಂತ ನಿವೇಶನದ ಕೊರತೆಯಿಂದ ನಿರ್ಮಾಣ ಕಾರ್ಯ ಕೈಗೆಟಕದೆ ಉಳಿದಿದೆ ಎಂದು ಮಂಗಳೂರಿನಲ್ಲಿ ತಿಳಿದುಬಂದಿದೆ
Last Updated 17 ಅಕ್ಟೋಬರ್ 2025, 5:53 IST
ಮಂಗಳೂರು | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿನಿಲಯ: ಸಿಗದ ನಿವೇಶನ, ತಪ್ಪದ ಅಲೆದಾಟ

ಮಂಗಳೂರು | ಇಂದಿರಾ ಕ್ಯಾಂಟೀನ್‌: ಆಹಾರ ವಿತರಿಸಲು ಆಗ್ರಹ, ಪ್ರತಿಭಟನೆ

ಹಳೆ ಬಂದರು: ಡಿವೈಎಫ್ಐ, ಶ್ರಮಿಕರ ಸಂಘದಿಂದ ಪ್ರತಿಭಟನೆ
Last Updated 17 ಅಕ್ಟೋಬರ್ 2025, 5:41 IST
ಮಂಗಳೂರು | ಇಂದಿರಾ ಕ್ಯಾಂಟೀನ್‌: ಆಹಾರ ವಿತರಿಸಲು ಆಗ್ರಹ, ಪ್ರತಿಭಟನೆ

ರೊರೊ ಹಡಗುಗಳ ಸಂಚಾರಕ್ಕೆ ₹29.62 ಕೋಟಿ ವೆಚ್ಚದ ಯೋಜನೆ: ಮೀನುಗಾರರ ಆಕ್ಷೇಪ

Waterway Consultation: ಸಾಗರಮಾಲಾ ಯೋಜನೆಯಡಿಯಲ್ಲಿ ಹೊಯ್ಗೆಬಜಾರದಿಂದ ಕೂಳೂರು ನಡುವಿನ ಜಲಮಾರ್ಗದಲ್ಲಿ ರೊರೊ ಹಡಗು ಸಂಚಾರಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿ ಯೋಜನೆ ರೂಪಿಸಿದ್ದು, ಸಾರ್ವಜನಿಕ ಪರಿಸರ ಆಲಿಕೆ ಸಭೆ ಮಂಗಳೂರಿನಲ್ಲಿ ನಡೆಯಿತು
Last Updated 17 ಅಕ್ಟೋಬರ್ 2025, 5:40 IST
ರೊರೊ ಹಡಗುಗಳ ಸಂಚಾರಕ್ಕೆ ₹29.62 ಕೋಟಿ ವೆಚ್ಚದ ಯೋಜನೆ: ಮೀನುಗಾರರ ಆಕ್ಷೇಪ

ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ ಬೆಳೆಸಿ: ಕಿಶೋರ್ ಕುಮಾರ್ ಪುತ್ತೂರು

Parenting Message: ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸಬೇಕು. ತಾಯಿಗೆ ಶ್ರೇಷ್ಠ ಸ್ಥಾನ ನೀಡುವ ಭಾರತೀಯ ಪರಂಪರೆ ಮುಂದುವರೆಯಬೇಕೆಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು
Last Updated 17 ಅಕ್ಟೋಬರ್ 2025, 5:36 IST
ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ ಬೆಳೆಸಿ: ಕಿಶೋರ್ ಕುಮಾರ್ ಪುತ್ತೂರು

ಮೂಡುಬಿದಿರೆ | ಮಾರುಕಟ್ಟೆ ಕಾಮಗಾರಿ ಪುನರಾರಂಭ: ಪುರಸಭೆ ಮುಖ್ಯಾಧಿಕಾರಿ ಮಾಹಿತಿ

Heritage Clearance: ಮೂಡುಬಿದಿರೆಯ ಪುರಸಭೆ ಮಾರುಕಟ್ಟೆ ಕಾಮಗಾರಿಗೆ ಪುರಾತತ್ವ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಲಭ್ಯವಾಗಿದ್ದು, ಬಹುಕಾಲದಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಪುನರಾರಂಭವಾಗಿದೆ ಎಂದು ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದ್ದಾರೆ
Last Updated 17 ಅಕ್ಟೋಬರ್ 2025, 5:35 IST
ಮೂಡುಬಿದಿರೆ | ಮಾರುಕಟ್ಟೆ ಕಾಮಗಾರಿ ಪುನರಾರಂಭ:
ಪುರಸಭೆ ಮುಖ್ಯಾಧಿಕಾರಿ ಮಾಹಿತಿ

ಮಂಗಳೂರು: ಕೆಪಿಟಿಗೆ ಎಡಿಬಿ ನಿಯೋಗ ಭೇಟಿ

Education Infrastructure: ಎಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಹಯೋಗದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಒಂಬತ್ತು ಕಡೆಗಳಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಮುಂದಾಗಿದೆ
Last Updated 17 ಅಕ್ಟೋಬರ್ 2025, 5:33 IST
ಮಂಗಳೂರು: ಕೆಪಿಟಿಗೆ ಎಡಿಬಿ ನಿಯೋಗ ಭೇಟಿ
ADVERTISEMENT

ಉಪ್ಪಿನಂಗಡಿ |ರಾಷ್ಟ್ರೀಯ ಹೆದ್ದಾರಿ 77; ಮಂದಗತಿ ಕಾಮಗಾರಿ: ಸವಾರರ ಸಂಕಷ್ಟ

Road Work Inconvenience: ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಭಾಗದಲ್ಲಿ ಚತುಷ್ಪಥ ಕಾಮಗಾರಿ ಅರ್ಧದಾರಿಯಲ್ಲಿ ನಿಂತು ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ
Last Updated 17 ಅಕ್ಟೋಬರ್ 2025, 5:31 IST
ಉಪ್ಪಿನಂಗಡಿ |ರಾಷ್ಟ್ರೀಯ ಹೆದ್ದಾರಿ 77; ಮಂದಗತಿ ಕಾಮಗಾರಿ: ಸವಾರರ ಸಂಕಷ್ಟ

ಯೆನೆಪೋಯ: ವಿಶ್ವ ಹೃದಯ ದಿನಾಚರಣೆ

Health Training: ಹೃದಯಾಘಾತ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಮತ್ತು ತುರ್ತು ಚಿಕಿತ್ಸೆ ಕುರಿತು ವಾಹನ ಚಾಲಕರು, ಮಾರುಕಟ್ಟೆ ಸಿಬ್ಬಂದಿ ಸೇರಿದಂತೆ ವಿವಿಧ ವಲಯದ ಕಾರ್ಮಿಕರಿಗೆ ತರಬೇತಿ ನೀಡಬೇಕು ಎಂದು ಡಾ. ಎಚ್.ಆರ್. ತಿಮ್ಮಯ್ಯ ಅಭಿಪ್ರಾಯಪಟ್ಟರು
Last Updated 17 ಅಕ್ಟೋಬರ್ 2025, 5:22 IST
ಯೆನೆಪೋಯ: ವಿಶ್ವ ಹೃದಯ ದಿನಾಚರಣೆ

ಹೊಯ್ಗೆ ಬಜಾರ್– ಕುಳೂರು ನಡುವೆ ರೋರೊ

ಗುರುಪುರ ನದಿಭಾಗದಲ್ಲಿ ಜಲಮಾರ್ಗ ಅಭಿವೃದ್ಧಿ ಯೋಜನೆಗೆ ಸಾರ್ವಜನಿಕರ ಆಕ್ಷೇಪ
Last Updated 17 ಅಕ್ಟೋಬರ್ 2025, 0:59 IST
ಹೊಯ್ಗೆ ಬಜಾರ್– ಕುಳೂರು ನಡುವೆ ರೋರೊ
ADVERTISEMENT
ADVERTISEMENT
ADVERTISEMENT