ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ

* ಮಹಿಳೆಯರ ಸಾವಿನ ಸಮಗ್ರ ತನಿಖೆಗೆ ಒಕ್ಕೊರಲ ಆಗ್ರಹ
Published : 17 ಡಿಸೆಂಬರ್ 2025, 0:17 IST
Last Updated : 17 ಡಿಸೆಂಬರ್ 2025, 0:17 IST
ಫಾಲೋ ಮಾಡಿ
Comments
ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಕೊಂದವರು ಯಾರೆಂದು ಪ್ರತಿಯೊಬ್ಬರಿಗೂ ಗೊತ್ತಾಗುತ್ತಿದೆ. ಈ ಸಂಗತಿ ನಮಗೆ ಸರ್ಕಾರದಿಂದ ತಿಳಿಯಬೇಕಿದೆ. 12 ವರ್ಷಗಳಲ್ಲಿ 452 ಸಾವು ಸಂಭವಿಸಿದ್ದು ಇದಕ್ಕೆ ಪವಿತ್ರ ಸಾವು ಎಂದು ಹಣೆಪಟ್ಟಿ ಕೊಡುವ ಷಡ್ಯಂತ್ರ ಬೇಡ.
ವಿದ್ಯಾ ನಾಯಕ್ ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT