ಯುವಕರಿಬ್ಬರು ವಾಹನದಿಂದ ಹೊರ ಬಂದಾಗ ಭೂ ಕುಸಿತ ಸಂಭವಿಸಿದೆ. ಅದರಲ್ಲಿ ಸುಮಾರು 16 ಭಾರತೀಯ ಯಾತ್ರಿಕರು ಇದ್ದರು. ಅಲ್ಲದೆ,ಪ್ರಸಿದ್ಧ ಹಿಂದೂ ಪುಣ್ಯಕ್ಷೇತ್ರ ಸ್ವರ್ಗದ್ವಾರಿಯಿಂದ ಹಿಂದಿರುಗುತ್ತಿದ್ದ ಇತರೆ ಭಾರತೀಯ ಯಾತ್ರಾರ್ಥಿಗಳ ವಾಹನವು ಸ್ಥಳೀಯ ಹೊಳೆಯಲ್ಲಿ ಸಿಲುಕಿಕೊಂಡರೂ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.