ಈ ಕಾರ್ಯ ನಿರ್ವಹಿಸುವಾಗ ತಾನು ಸುರಕ್ಷಿತವಾಗಿ ಬರಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಾಗಿತ್ತು. ಅಲ್ಲದೇ, ಸೇತುವೆ ಸ್ಫೋಟಿಸುವ ಕಾರ್ಯದಲ್ಲಿ ಅವರು ಮರಣಹೊಂದಿದ್ದಾರೆ. ಅವರ ಈ ಶೌರ್ಯ ಕಾರ್ಯದಿಂದಾಗಿ ರಷ್ಯಾದ ಪಡೆಗಳು ಬಳಸು ಮಾರ್ಗದಲ್ಲಿ ತೆರಳುವಂತೆ ಮಾಡಿತು. ಈ ಮೂಲಕ ರಷ್ಯಾದ ಪಡೆಗಳನ್ನು ತಡೆಯಲು ಉಕ್ರೇನ್ಗೆ ಹೆಚ್ಚಿನ ಸಮಯ ಸಿಕ್ಕಂತೆ ಆಯಿತು ಎಂದು ಸೇನೆ ವಿವರಿಸಿದೆ.