ಆಗಿದ್ದೇನು?: ‘ಮರೀನ್ ಕೋರ್’ನ ತರಬೇತಿ ನಿಯಮದ ಅನುಸಾರ ಆಕಾಶ್ ಸಿಂಗ್, ಜಸ್ಕಿರತ್ ಸಿಂಗ್ ಹಾಗೂ ಮಿಲಾಪ್ ಸಿಂಗ್ ಚಾಚಲ್ ಅವರಿಗೆ ತರಬೇತಿಗೆ ನಿರಾಕರಿಸಲಾಗಿತ್ತು. ಇದಕ್ಕೆ ಸಿಟ್ಟಿಗೆದ್ದ ಮೂವರೂ, ಇದು ನಮ್ಮ ಧಾರ್ಮಿಕ ನಂಬಿಕೆ ಎಂದು ವಾದಿಸಿದ್ದರು. ಗಡ್ಡವನ್ನು ತೆಗೆದರೆ ಮಾತ್ರ ತರಬೇತಿಗೆ ಅನುವು ಮಾಡಿಕೊಡಲಾಗುವುದು ಎಂದು‘ಮರೀನ್ ಕೋರ್’ ಹೇಳಿತ್ತು.