<p><strong>ಪ್ರಪಂಚ ಸುಂದರಿಗೆ ಇನ್ನೂ ಎತ್ತರಕ್ಕೇರುವ ಆಸೆ</strong></p>.<p>ನವದೆಹಲಿ, ಡಿ. 19 (ಪಿಟಿಐ)– ‘ಪ್ರಪಂಚ ಸುಂದರಿ’ ಕಿರೀಟ ಧರಿಸಿರುವ ಭಾರತದ ಐಶ್ವರ್ಯಾ ರೈ ಅವರಿಗೆ ಇನ್ನೂ ಎತ್ತರಕ್ಕೆ ಏರುವ ಆಸೆ. ಪ್ರಪಂಚ ಪರ್ಯಟನದ ಮೂಲಕ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ತಮ್ಮ ಜ್ಞಾನ ಪರಿ<br />ವ್ಯಾಪ್ತಿ ಹೆಚ್ಚಿಸಿಕೊಳ್ಳುವ ಆಶಯವನ್ನು ಐಶ್ವರ್ಯಾ ಇಂದು ಇಲ್ಲಿ ವ್ಯಕ್ತಪಡಿಸಿದರು.</p>.<p>‘ಉತ್ತುಂಗವನ್ನು ತಲುಪಲು ನಾನಿನ್ನೂ ಕಾರ್ಯಪ್ರವೃತ್ತಳಾಗಿದ್ದೇನೆ’ ಎಂದು ರಾಜಧಾನಿ ದೆಹಲಿಯಲ್ಲಿನ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಬೇರೆಯವರಲ್ಲಿ ಸೌಂದರ್ಯವನ್ನು ಯಾರು ಕಾಣುತ್ತಾರೋ ಅವರೇ ಸುಂದರರು. ಸುಂದರವಾದುದನ್ನೇ ಯೋಚಿಸಿದಾಗ ನಾವೂ ಸುಂದರರಾಗು ತ್ತೇವೆ’ ಎಂದರು.</p>.<p><strong>ದೇವೇಗೌಡ ಸಂಪುಟ– ಹೆಗಡೆಗೆ ತೃಪ್ತಿ</strong></p>.<p>ನವದೆಹಲಿ, ಡಿ. 19– ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಜನತಾದಳದ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ. ಅದು ಒಳ್ಳೆಯ ಕೆಲಸ ಮಾಡಿದರೆ, ಜನತೆ ಮತ್ತೆ ಅದನ್ನು ಅಧಿಕಾರದಲ್ಲಿ ಮುಂದುವರಿಸುವ ವಿಶ್ವಾಸ ತಮಗಿರುವುದಾಗಿ ದಳದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಪಂಚ ಸುಂದರಿಗೆ ಇನ್ನೂ ಎತ್ತರಕ್ಕೇರುವ ಆಸೆ</strong></p>.<p>ನವದೆಹಲಿ, ಡಿ. 19 (ಪಿಟಿಐ)– ‘ಪ್ರಪಂಚ ಸುಂದರಿ’ ಕಿರೀಟ ಧರಿಸಿರುವ ಭಾರತದ ಐಶ್ವರ್ಯಾ ರೈ ಅವರಿಗೆ ಇನ್ನೂ ಎತ್ತರಕ್ಕೆ ಏರುವ ಆಸೆ. ಪ್ರಪಂಚ ಪರ್ಯಟನದ ಮೂಲಕ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ತಮ್ಮ ಜ್ಞಾನ ಪರಿ<br />ವ್ಯಾಪ್ತಿ ಹೆಚ್ಚಿಸಿಕೊಳ್ಳುವ ಆಶಯವನ್ನು ಐಶ್ವರ್ಯಾ ಇಂದು ಇಲ್ಲಿ ವ್ಯಕ್ತಪಡಿಸಿದರು.</p>.<p>‘ಉತ್ತುಂಗವನ್ನು ತಲುಪಲು ನಾನಿನ್ನೂ ಕಾರ್ಯಪ್ರವೃತ್ತಳಾಗಿದ್ದೇನೆ’ ಎಂದು ರಾಜಧಾನಿ ದೆಹಲಿಯಲ್ಲಿನ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಬೇರೆಯವರಲ್ಲಿ ಸೌಂದರ್ಯವನ್ನು ಯಾರು ಕಾಣುತ್ತಾರೋ ಅವರೇ ಸುಂದರರು. ಸುಂದರವಾದುದನ್ನೇ ಯೋಚಿಸಿದಾಗ ನಾವೂ ಸುಂದರರಾಗು ತ್ತೇವೆ’ ಎಂದರು.</p>.<p><strong>ದೇವೇಗೌಡ ಸಂಪುಟ– ಹೆಗಡೆಗೆ ತೃಪ್ತಿ</strong></p>.<p>ನವದೆಹಲಿ, ಡಿ. 19– ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಜನತಾದಳದ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿದೆ. ಅದು ಒಳ್ಳೆಯ ಕೆಲಸ ಮಾಡಿದರೆ, ಜನತೆ ಮತ್ತೆ ಅದನ್ನು ಅಧಿಕಾರದಲ್ಲಿ ಮುಂದುವರಿಸುವ ವಿಶ್ವಾಸ ತಮಗಿರುವುದಾಗಿ ದಳದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>