‘ಗುರು ಪರಂಪರೆ’ಗೆ ತಿಲಕಪ್ರಾಯದಂತೆ ಇರುವ ನಾರಾಯಣಗುರು ಅವರನ್ನು ಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಮಹಾತ್ಮ ಗಾಂಧೀಜಿ ಅವರು ಭೇಟಿ ಮಾಡಿ ನೂರು ವರ್ಷಗಳು ತುಂಬಿವೆ. ಭಾರತದ ಸಾಮಾಜಿಕ ಚರಿತ್ರೆಯ ಆ ಅಪೂರ್ವ ವಿದ್ಯಮಾನಗಳ ಅವಲೋಕನಕ್ಕೆ, ವರ್ತಮಾನದ ತವಕ ತಲ್ಲಣಗಳಿಗೆ ಉತ್ತರಗಳನ್ನು ದೊರಕಿಸಿಕೊಡುವ ಶಕ್ತಿಯಿದೆ.