‘ಒಡೆದ ಕುಟುಂಬವನ್ನು ಒಂದು ಮಾಡಲು ಧರ್ಮಚಿಂತಕ ರೇವಣ್ಣನವರು ಮಾಡುತ್ತಿರುವ ಪೂಜೆ ಪುನಸ್ಕಾರ, ಚಪ್ಪಲಿರಹಿತ ಸೇವೆ ಮನ ಕಲಕುತ್ತದೆ. ಇತರ ಚಾನೆಲ್ಗಳಲ್ಲಿ ಅರ್ಧ ಗಂಟೆಗೇ ಎಪಿಸೋಡ್ ಮುಗಿಸುತ್ತಾರೆ. ನ್ಯೂಸ್ ಚಾನೆಲ್ನವರು ಸರ್ಕಾರಿ ಸೀರಿಯಲ್ ಅನ್ನು ದಿನಪೂರ್ತಿ ಪ್ರಸಾರ ಮಾಡುತ್ತಾ ವೀಕ್ಷಕರ ಮನ ಗೆದ್ದಿದ್ದಾರೆ, ಟಿಆರ್ಪಿಯನ್ನೂ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ’.