‘ಸರ್ಕಾರದ ಬಡ್ಡೇಲೆ ಇರೋ ಲ್ಯಾಂಡುರೋಗಿಗಳು ಬಂದು ರಾಜಾಕಾಲುವೆ ಅತ್ತಗೆ ನೂಕಿ ಕೆರೆ ಕಟ್ಟೆನೆಲ್ಲಾ ಬೊಗಸೇಲಿ ತಗಂಡು ಬಾಯಿಗಾಕ್ಕ್ಯಂಡು ಬಾಳಗೆಡಿಸವ್ರೆ. ಈಗ ಹಳ್ಳದ ಕಡೆಗೆ ನೀರು ನುಗ್ಗಿ ತೊಂದ್ರಾಗ್ಯದೆ ಅಂದ್ರೆ, ಕೆರೆಲೆಲ್ಲಾ ಅಪಾರ್ಟ್ಮೆಂಟ್ ಕಟ್ಟಕೆ ಪರ್ಮಿಶನ್ ಕೊಟ್ಟು ಪರ್ಸೆಂಟೇಜ್ ತಗಂಡಿರ ಎಂಜಿನೀರುಗಳನ್ನ ತರುಮಿಕ್ಯಬಂದು ಅದೇ ನೀರಗೆ ಮೂರು ಸಲ ಮುಳುಗಿಸಿ ಎರಡು ಸಲ ತಗೀಬೇಕು!’ ತಮ್ಮ ವಾದ ಮುಂದಿಟ್ಟರು.