‘ಖಾತೆದಾರಿಕೆಗೆ ರಿಯಾಯಿತಿ ಪಾಸು, ಸಾಂಪ್ರದಾಯಿಕ ಶಿಫಾರಸು ನಡೆಯುವುದಿಲ್ಲ
ವಂತೆ. ಅನುಭವ, ಜಾತಿ, ಪ್ರದೇಶ, ಶಕ್ತಿ ಸಾಮರ್ಥ್ಯದ ಆಧಾರದಲ್ಲಿ ಸೂಕ್ತ ಖಾತೆದಾರರನ್ನು ಪರೀಕ್ಷಾ ಮಂಡಳಿಯೇ ಆಯ್ಕೆ ಮಾಡುವುದಂತೆ. ಅದರಲ್ಲೂ ಮಠಾಧೀಶರ ಶಿಫಾರಸು ತರುವ ಖಾತೆದಾರರನ್ನು ಡಿಸ್ಕ್ವಾಲಿಫೈ ಮಾಡಲಾಗುತ್ತದೆ ಎಂದು ಹೆಡ್ ಆಫೀಸಿನಿಂದ ಎಚ್ಚರಿಕೆ ಸಂದೇಶ ಬಂದಿದೆಯಂತೆ’ ಶಂಕ್ರಿ ಅಂದಾಜು ಮಾಡಿದ.