ಪ್ರಜಾವಾಣಿ ಸಂವಾದ –ಇಂಗ್ಲಿಷ್ ಬದಲು ಹಿಂದಿ ಬಳಸಿ: ಅಮಿತ್ ಶಾ ಹೇಳಿಕೆ ಸರಿಯೇ?
ಪಾಲ್ಗೊಳ್ಳುವವರು:
ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕವಿ, ಚಿಂತಕರು ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕರು ಅರುಣ್ ಜಾವಗಲ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ
ಚರ್ಚೆ ನಡೆಸಿಕೊಡುವವರು: ವೈ.ಗ. ಜಗದೀಶ್, ಮುಖ್ಯಸ್ಥ, ವರದಿಗಾರರ ವಿಭಾಗ, ಪ್ರಜಾವಾಣಿ, ಬೆಂಗಳೂರು