ಶನಿವಾರ, 5 ಜುಲೈ 2025
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ

ರೇಬಿಸ್ ಇಂದಿಗೂ ಜಗತ್ತಿನ ಅತ್ಯಂತ ಅಪಾಯಕಾರಿ ಕಾಯಿಲೆ ಆಗಿದ್ದು, ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಅದರ ಮರಣ ಪ್ರಮಾಣ ಶೇ 100ರಷ್ಟಿದೆ. ಅಂದರೆ, ಒಮ್ಮೆ ರೇಬಿಸ್ ತಗುಲಿದರೆ, ಅದು ಗುಣವಾಗುವುದೇ ಇಲ್ಲ. ನಾಯಿ ಕಡಿತವೇ ರೇಬಿಸ್‌ಗೆ ಮುಖ್ಯ ಮೂಲವಾಗಿದೆ.
Last Updated 4 ಜುಲೈ 2025, 23:08 IST
ಆಳ ಅಗಲ | ನಿರ್ಲಕ್ಷಿಸದಿರಿ ರೇಬಿಸ್: ನಾಯಿ ಕಡಿತದ ಬಗ್ಗೆ ಇರಲಿ ಎಚ್ಚರ

ಆಳ ಅಗಲ: ಏನಿದು ದಲೈ ಲಾಮಾ ಉತ್ತರಾಧಿಕಾರಿ ಸಂಘರ್ಷ?

ತಾಯ್ನಾಡು ಉಳಿಸಿಕೊಳ್ಳಲು ಟಿಬೆಟಿಯನ್ನರ ಪ್ರಯತ್ನ, ಟಿಬೆಟ್ ಮೇಲೆ ಹಿಡಿತ ಬಲಗೊಳಿಸಲು ಚೀನಾ ತಂತ್ರ
Last Updated 4 ಜುಲೈ 2025, 2:25 IST
ಆಳ ಅಗಲ: ಏನಿದು ದಲೈ ಲಾಮಾ ಉತ್ತರಾಧಿಕಾರಿ ಸಂಘರ್ಷ?

ಆಳ ಅಗಲ: ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ

ಉತ್ತರ ಪ್ರದೇಶ: ಶೀಘ್ರ ನ್ಯಾಯದಾನಕ್ಕಾಗಿ ‘ಆಪರೇಷನ್‌ ಕನ್ವಿಕ್ಷನ್‌’
Last Updated 2 ಜುಲೈ 2025, 23:10 IST
ಆಳ ಅಗಲ:  ‘ಆಪರೇಷನ್‌ ಕನ್ವಿಕ್ಷನ್‌’– ತ್ವರಿತ ವಿಚಾರಣೆ, ತ್ವರಿತ ದಂಡನೆ

ಆಳ ಅಗಲ | ಕಾಯಿ – ಕೊಬ್ಬರಿ: ಏಕಿಷ್ಟು ದುಬಾರಿ?

ಶ್ರಾವಣ ಮಾಸ, ಗಣೇಶ ಚತುರ್ಥಿ, ದಸರಾ, ದೀಪಾವಳಿ... ಮುಂದೆ ಸಾಲು ಸಾಲು ಹಬ್ಬಗಳಿದ್ದು, ತೆಂಗಿನಕಾಯಿ, ಕೊಬ್ಬರಿ ಸೇರಿದಂತೆ ತೆಂಗಿನಕಾಯಿ ಉತ್ಪನ್ನಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಇನ್ನಷ್ಟು ಸಮಯ ಬೆಲೆ ಹೀಗೆಯೇ ಏರುಮುಖವಾಗಿರಲಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ
Last Updated 1 ಜುಲೈ 2025, 23:40 IST
ಆಳ ಅಗಲ | ಕಾಯಿ – ಕೊಬ್ಬರಿ: ಏಕಿಷ್ಟು ದುಬಾರಿ?

ಆಳ ಅಗಲ | ಜಿಎಸ್‌ಟಿ: ಎಂಟು ವರ್ಷಗಳ ಏರಿಳಿತದ ಹಾದಿ

ಐದು ವರ್ಷಗಳಲ್ಲಿ ದುಪ್ಪಟ್ಟು ವರಮಾನ ಸಂಗ್ರಹ; ತೆರಿಗೆದಾರರ ಸಂಖ್ಯೆಯಲ್ಲೂ ಹೆಚ್ಚಳ
Last Updated 30 ಜೂನ್ 2025, 23:21 IST
ಆಳ ಅಗಲ | ಜಿಎಸ್‌ಟಿ: ಎಂಟು ವರ್ಷಗಳ ಏರಿಳಿತದ ಹಾದಿ

ಆಳ ಅಗಲ ಸಂಖ್ಯೆ– ಸುದ್ದಿ | ಉಸಿರು ಚೆಲ್ಲುತ್ತಲೇ ಇವೆ ವ್ಯಾಘ್ರಗಳು

ಜಗತ್ತಿನಲ್ಲೇ ಅತಿ ಹೆಚ್ಚು (3,682) ಹುಲಿಗಳನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ ಅವುಗಳ ಸಾವಿನ ಪ್ರಮಾಣವೂ ಗಣನೀಯವಾಗಿದೆ.
Last Updated 30 ಜೂನ್ 2025, 0:38 IST
ಆಳ ಅಗಲ ಸಂಖ್ಯೆ– ಸುದ್ದಿ | ಉಸಿರು ಚೆಲ್ಲುತ್ತಲೇ ಇವೆ ವ್ಯಾಘ್ರಗಳು

ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!

ಈ ಶಾಲಾ ಕಟ್ಟಡ ನಾಲ್ಕು ದಶಕಗಳಷ್ಟು ಹಳೆಯದ್ದು. ಮಳೆ ಬಂದರೆ ಗೋಡೆಯಿಂದ ನೀರು ಕೆಳಗಿಳಿಯುತ್ತದೆ. ಕಿಟಕಿಗಳು ಹಳೆಯದಾಗಿದ್ದು, ಜೋರು ಮಳೆಯಾದರೆ ತರಗತಿಯೊಳಕ್ಕೆ ನೀರು ಸಿಡಿಯುತ್ತದೆ. ಅಡುಗೆ ಕೋಣೆಯೂ ಶಿಥಿಲವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕಟ್ಟಡವೇ ಇಲ್ಲ’
Last Updated 29 ಜೂನ್ 2025, 0:28 IST
ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!
ADVERTISEMENT

ಆಳ ಅಗಲ | ಭೂಮಿ, ಬದುಕಿಗಾಗಿ ‘ಸಾವಿರದ’ ಹೋರಾಟ

ದೇವನಹಳ್ಳಿ: ಏರೋಸ್ಪೇಸ್‌ ಪಾರ್ಕ್‌ಗಾಗಿ ಭೂಸ್ವಾಧೀನಕ್ಕೆ ವಿರೋಧಿಸಿ 1,180 ದಿನಗಳಿಂದ ಪ್ರತಿಭಟನೆ
Last Updated 26 ಜೂನ್ 2025, 23:55 IST
ಆಳ ಅಗಲ | ಭೂಮಿ, ಬದುಕಿಗಾಗಿ ‘ಸಾವಿರದ’ ಹೋರಾಟ

ಆಳ ಅಗಲ | ಭಾರತದ ಅಂತರಿಕ್ಷ ಕನಸಿಗೆ ಹೊಸ ರೆಕ್ಕೆ

ಭಾರತವು ಬಾಹ್ಯಾಕಾಶ ಅಧ್ಯಯನ– ಸಂಶೋಧನೆ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಆಕ್ಸಿಯಂ–4 ಬಾಹ್ಯಾಕಾಶ ಯೋಜನೆಯ ಭಾಗವಾಗಿ ಬುಧವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿರುವ ನಾಲ್ವರು ಗಗನಯಾತ್ರಿಗಳ ಪೈಕಿ ಭಾರತದ ಶುಭಾಂಶು ಶುಕ್ಲಾ ಕೂಡ ಒಬ್ಬರಾಗಿದ್ದಾರೆ.
Last Updated 26 ಜೂನ್ 2025, 0:10 IST
ಆಳ ಅಗಲ | ಭಾರತದ ಅಂತರಿಕ್ಷ ಕನಸಿಗೆ ಹೊಸ ರೆಕ್ಕೆ

ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪು

Emergency: 1975ರಲ್ಲಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆ. ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿ ಬದುಕುತ್ತಿದ್ದ ಜನರು ಒಮ್ಮೆಗೇ ಸರ್ವಾಧಿಕಾರಿ ಆಡಳಿತದ ಕರಾಳ ರೂಪ ಕಂಡು ಬೆಚ್ಚಿಬಿದ್ದಿದ್ದರು.
Last Updated 25 ಜೂನ್ 2025, 0:11 IST
ತುರ್ತು ಪರಿಸ್ಥಿತಿ @50 | ನಿರಂಕುಶ ಪ್ರಭುತ್ವದ ನೆನಪು
ADVERTISEMENT
ADVERTISEMENT
ADVERTISEMENT