ಸೋಮವಾರ, 3 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಸಜ್ಜನರ ಆಟಕ್ಕೆ ‘ತಾಯ್ತನ’ದ ಪ್ರಭಾವಳಿ

Cricket Emotion: ವಿಶ್ವಕಪ್ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆದ ಭಾರತೀಯ ವನಿತೆಯರ ತಂಡ ಸಂಭ್ರಮದಲ್ಲಿ ಮಿಂದೆದ್ದಿತು. ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಅವರ ಪ್ರದರ್ಶನ ಮೆಚ್ಚುಗೆ ಪಡೆದಿತು.
Last Updated 3 ನವೆಂಬರ್ 2025, 18:31 IST
ಸಜ್ಜನರ ಆಟಕ್ಕೆ ‘ತಾಯ್ತನ’ದ ಪ್ರಭಾವಳಿ

ಜನಕೋಟಿಯ ಕನಸು ಸಾಕಾರಗೊಂಡಾಗ.....

Cricket Triumph: ಹರ್ಮನ್‌ಪ್ರೀತ್ ಕೌರ್‌ ನೇತೃತ್ವದ ಭಾರತ ಮಹಿಳಾ ತಂಡ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ. ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ಶಫಾಲಿ ವರ್ಮಾ ಅವರ ಪ್ರದರ್ಶನ ತಂಡಕ್ಕೆ ಜಯ ತಂದುಕೊಟ್ಟಿತು.
Last Updated 3 ನವೆಂಬರ್ 2025, 18:17 IST
ಜನಕೋಟಿಯ ಕನಸು ಸಾಕಾರಗೊಂಡಾಗ.....

ಸೈಕ್ಲಿಂಗ್‌: ಅರ್ಜುನ್, ವಿದ್ಯಾಗೆ ಚಿನ್ನ

ಧಾರವಾಡದ ಅರ್ಜುನ್‌ ಕಲಾಲ್‌ ಹಾಗೂ ಬಾಗಲಕೋಟೆಯ ವಿದ್ಯಾ ಮುತ್ತಪ್ಪ ಲಮಾಣಿ ಅವರು ಇಲ್ಲಿ ನಡೆಯುತ್ತಿರುವ
Last Updated 3 ನವೆಂಬರ್ 2025, 18:12 IST
ಸೈಕ್ಲಿಂಗ್‌: ಅರ್ಜುನ್, ವಿದ್ಯಾಗೆ ಚಿನ್ನ

ಚೆಸ್‌ ವಿಶ್ವಕಪ್‌: ನಾರಾಯಣನ್ , ಪ್ರಣವ್‌, ಸಾಧ್ವಾನಿ ಮುನ್ನಡೆ

ಭಾರತದ ಎಸ್‌.ಎಲ್‌.ನಾರಾಯಣನ್ ಅವರು ಪೆರುವಿನ ಸ್ಟೀವನ್ ರೋಜಾಸ್‌ ಅವರನ್ನು ಸೋಮವಾರ ಟೈಬ್ರೇಕರ್‌ನಲ್ಲಿ ಮಣಿಸಿ ಫಿಡೆ ವಿಶ್ವಕಪ್‌ ಚೆಸ್‌ ಟೂರ್ನಿಯ 128ರ ಸುತ್ತಿಗೆ ಅರ್ಹತೆ ಪಡೆದರು.
Last Updated 3 ನವೆಂಬರ್ 2025, 18:11 IST
ಚೆಸ್‌ ವಿಶ್ವಕಪ್‌: ನಾರಾಯಣನ್ , ಪ್ರಣವ್‌, ಸಾಧ್ವಾನಿ ಮುನ್ನಡೆ

ಮುಖ್ಯ ಕೋಚ್‌ ಮಜುಂದಾರ್‌ಗೆ ಸಂತೃಪ್ತ ಭಾವ

ಭಾರತ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ ಎಂಬ ಕೊರಗು ಅಮೋಲ್ ಮಜುಂದಾರ್ ಅವರನ್ನು ದೀರ್ಘಕಾಲ ಕಾಡುತ್ತ ಇತ್ತು. ಆದರೆ ಆ ನೋವಿನಿಂದ ಹೊರಬಂದಿರುವ ಭಾರತ ಮಹಿಳಾ ತಂಡದ ಮುಖ್ಯ ಕೋಚ್‌ ಈಗ ಸಂತೃಪ್ತ ವ್ಯಕ್ತಿ.
Last Updated 3 ನವೆಂಬರ್ 2025, 18:09 IST
ಮುಖ್ಯ ಕೋಚ್‌ ಮಜುಂದಾರ್‌ಗೆ ಸಂತೃಪ್ತ ಭಾವ

ರೇಣುಕಾ ಸಿಂಗ್‌ಗೆ ಹಿಮಾಚಲ ಪ್ರದೇಶ ಸರ್ಕಾರದಿಂದ ₹1 ಕೋಟಿ ಬಹುಮಾನ

Renuka Singh Thakur: ಮಹಿಳಾ ವಿಶ್ವಕಪ್‌ನಲ್ಲಿ ಬೌಲಿಂಗ್‌ ಮಿಂಚಿದ ರೇಣುಕಾ ಸಿಂಗ್‌ ಠಾಕೂರ್‌ ಅವರಿಗೆ ಹಿಮಾಚಲ ಪ್ರದೇಶ ಸರ್ಕಾರ ₹1 ಕೋಟಿ ನಗದು ಬಹುಮಾನ ಹಾಗೂ ಸರ್ಕಾರಿ ಕೆಲಸ ನೀಡುವುದಾಗಿ ಮುಖ್ಯಮಂತ್ರಿ ಸುಖವೀರ್‌ ಸಿಂಗ್‌ ಸುಖು ಘೋಷಿಸಿದರು.
Last Updated 3 ನವೆಂಬರ್ 2025, 16:12 IST
ರೇಣುಕಾ ಸಿಂಗ್‌ಗೆ  ಹಿಮಾಚಲ ಪ್ರದೇಶ ಸರ್ಕಾರದಿಂದ ₹1 ಕೋಟಿ ಬಹುಮಾನ

ಕೇರಳ ಭೇಟಿ ಮುಂದೂಡಿದ ಮೆಸ್ಸಿ ಬಳಗ

Argentina Team Visit: ಲಯೊನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಫುಟ್‌ಬಾಲ್‌ ತಂಡವು ಕೇರಳದಲ್ಲಿ ನವೆಂಬರ್‌ನಲ್ಲಿ ನಡೆಯಬೇಕಿದ್ದ ಸ್ನೇಹಪರ ಪಂದ್ಯವನ್ನು 2026ರ ಮಾರ್ಚ್‌ಗೆ ಮುಂದೂಡಿದೆ ಎಂದು ಕ್ರೀಡಾ ಸಚಿವ ಅಬ್ದುರಹಿಮಾನ್‌ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 16:04 IST
ಕೇರಳ ಭೇಟಿ ಮುಂದೂಡಿದ ಮೆಸ್ಸಿ ಬಳಗ
ADVERTISEMENT

ನವೆಂಬರ್ 17ರಿಂದ ಅಂತರ ಶಾಲಾ ಟೇಬಲ್‌ ಟೆನಿಸ್‌

Table Tennis Event: ಬೆಂಗಳೂರು ನಗರ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯು ನವೆಂಬರ್ 17 ಮತ್ತು 18ರಂದು ಅಂತರ ಶಾಲಾ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಆಯೋಜಿಸುತ್ತಿದೆ. ಸಬ್‌ಜೂನಿಯರ್ ಮತ್ತು ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
Last Updated 3 ನವೆಂಬರ್ 2025, 16:03 IST
ನವೆಂಬರ್ 17ರಿಂದ ಅಂತರ ಶಾಲಾ ಟೇಬಲ್‌ ಟೆನಿಸ್‌

ರಣಜಿ ಟ್ರೋಫಿ: ವಿದ್ವತ್‌, ವೈಶಾಖ ದಾಳಿಗೆ ಕುಸಿದ ಕೇರಳ

Ranji Trophy Match: ವಿದ್ವತ್‌ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ಅವರ ಬೌಲಿಂಗ್ ದಾಳಿಯಿಂದ ಕೇರಳ 238 ರನ್‌ಗಳಿಗೆ ಕುಸಿಯಿತು. ಕರಣ್ ನಾಯರ್ ಮತ್ತು ಸ್ಮರನ್ ದ್ವಿಶತಕದ ನೆರವಿನಿಂದ ಕರ್ನಾಟಕ 586 ರನ್‌ ಗಳಿಸಿ ಮುನ್ನಡೆ ಸಾಧಿಸಿತು.
Last Updated 3 ನವೆಂಬರ್ 2025, 15:47 IST
ರಣಜಿ ಟ್ರೋಫಿ: ವಿದ್ವತ್‌, ವೈಶಾಖ ದಾಳಿಗೆ ಕುಸಿದ ಕೇರಳ

Shafali Verma: ಅದೃಷ್ಟದ ಬಲದಲ್ಲಿ ಮಿಂದೆದ್ದ ಶಫಾಲಿ ವರ್ಮಾ

Shafali Verma Story: ಗಾಯಾಳಾದ ಪ್ರತೀಕಾ ರಾವಲ್‌ ಬದಲು ತಂಡ ಸೇರಿದ ಶಫಾಲಿ ವರ್ಮಾ ವಿಶ್ವಕಪ್ ಫೈನಲ್‌ನಲ್ಲಿ 87 ರನ್‌ ಬಾರಿಸಿ, ಎರಡು ವಿಕೆಟ್‌ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
Last Updated 3 ನವೆಂಬರ್ 2025, 14:30 IST
Shafali Verma: ಅದೃಷ್ಟದ ಬಲದಲ್ಲಿ ಮಿಂದೆದ್ದ ಶಫಾಲಿ ವರ್ಮಾ
ADVERTISEMENT
ADVERTISEMENT
ADVERTISEMENT