11ನೇ ಲೋಕಸಭೆ ರಚನೆಯಾದ ನಂತರ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರದ ಹಿತ ದೃಷ್ಟಿಯಿಂದ ಅಗತ್ಯವಾದರೆ ಪರಮಾಣು ನೀತಿಯ ಪುನರ್ಪರಿಶೀಲನೆ, ಪ್ರಸಾರ ಭಾರತಿ ನಿಗಮ ರಚನೆಗೆ ಸರ್ಕಾರ ಒತ್ತು ಕೊಡುವುದು, ಗೋಹತ್ಯೆ ನಿಷೇಧಿಸುವ ಇಂಗಿತ ಹೊಂದಿದೆ. ಸಮಸ್ಯೆಗಳ ಪರಿಹಾರಕ್ಕೆ ಪಾಕಿಸ್ತಾನ ರಚನಾತ್ಮಕ ಪ್ರತಿಕ್ರಿಯೆ ನೀಡಬೇಕು ಎಂದರು.