<p>ಚೆನ್ನೈ, ಆಗಸ್ಟ್ 9 (ಪಿಟಿಐ)– ಇಡೀ ಕರ್ನಾಟಕವೇ ತುದಿಗಾಲ ಮೇಲೆ ಡಾ.ರಾಜ್ ಬಿಡುಗಡೆಗೆ ಕಾಯುತ್ತಿದ್ದರೂ ಈ ಬಗ್ಗೆ ಯಾವ ಕಾತುರವನ್ನೂ ತೋರಿಸದಿರುವ ವೀರಪ್ಪನ್ ಹೊಸ ಬೇಡಿಕೆಗಳ ಇನ್ನೊಂದು ಕ್ಯಾಸೆಟ್ ಕಳುಹಿಸಿದ್ದಾನೆ. ಈ ಕ್ಯಾಸೆಟ್ ಬುಧವಾರ ಮಧ್ಯರಾತ್ರಿ ಇಲ್ಲವೇ ಗುರುವಾರ ಬೆಳಗಿನ ಜಾವ ಚೆನ್ನೈ ತಲುಪುವ ನಿರೀಕ್ಷೆ ಇದೆ. ಈ ಮೊದಲು ತಾನು ಕಳುಹಿಸಿದ್ದ ಬೇಡಿಕೆಗಳು ಅದಕ್ಕೆ ಕರ್ನಾಟಕ, ತಮಿಳ್ನಾಡು ಸರ್ಕಾರಗಳು ನೀಡಿದ ಒಪ್ಪಿಗೆ ಯಾವುದರ ಬಗೆಗೂ ವೀರಪ್ಪನ್ ಪ್ರತಿಕ್ರಿಯೆ ಸೂಚಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೆನ್ನೈ, ಆಗಸ್ಟ್ 9 (ಪಿಟಿಐ)– ಇಡೀ ಕರ್ನಾಟಕವೇ ತುದಿಗಾಲ ಮೇಲೆ ಡಾ.ರಾಜ್ ಬಿಡುಗಡೆಗೆ ಕಾಯುತ್ತಿದ್ದರೂ ಈ ಬಗ್ಗೆ ಯಾವ ಕಾತುರವನ್ನೂ ತೋರಿಸದಿರುವ ವೀರಪ್ಪನ್ ಹೊಸ ಬೇಡಿಕೆಗಳ ಇನ್ನೊಂದು ಕ್ಯಾಸೆಟ್ ಕಳುಹಿಸಿದ್ದಾನೆ. ಈ ಕ್ಯಾಸೆಟ್ ಬುಧವಾರ ಮಧ್ಯರಾತ್ರಿ ಇಲ್ಲವೇ ಗುರುವಾರ ಬೆಳಗಿನ ಜಾವ ಚೆನ್ನೈ ತಲುಪುವ ನಿರೀಕ್ಷೆ ಇದೆ. ಈ ಮೊದಲು ತಾನು ಕಳುಹಿಸಿದ್ದ ಬೇಡಿಕೆಗಳು ಅದಕ್ಕೆ ಕರ್ನಾಟಕ, ತಮಿಳ್ನಾಡು ಸರ್ಕಾರಗಳು ನೀಡಿದ ಒಪ್ಪಿಗೆ ಯಾವುದರ ಬಗೆಗೂ ವೀರಪ್ಪನ್ ಪ್ರತಿಕ್ರಿಯೆ ಸೂಚಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>