<p><strong>ಲಡಾಖ್ ಜೂನ್ 7 (ಪಿಟಿಐ):</strong> ಭಾರತ ತನ್ನ ಗೆಳೆತನದ ಹಸ್ತವನ್ನು ಪಾಕಿಸ್ತಾನಕ್ಕೆ ಯಾವಾಗಲೂ ಚಾಚಿಯೇ ಇರುತ್ತದೆ ಎಂದು ಇಂದು ಇಲ್ಲಿ ಹೇಳಿದ ಪ್ರಧಾನಿ ವಾಜಪೇಯಿ, ಆ ದೇಶದ ಜತೆಗೆ ಶಾಶ್ವತ ಶಾಂತಿ ಮತ್ತು ಗೆಳೆತನ ಸ್ಥಾಪಿಸಲು ಸರಿಯಾದ ಸಮಯಕ್ಕಾಗಿ ಕಾಯಲು ಬಯಸುವುದಾಗಿ ಹೇಳಿದರು.</p><p>ಸಿಂಧೂ ನದಿಯ ಮೂಲಕ, ಭಾರತ ಸದಾ ಬದ್ಧವಾಗಿರುವ ಸ್ನೇಹ ಸಂಬಂಧದ ಸಂದೇಶವನ್ನು ಕಳುಹಿಸಿ ಕೊಡುತ್ತಿದ್ದೇವೆ. ಈ ನಿರೀಕ್ಷೆ ಇಂದಲ್ಲ ನಾಳೆ ನಿಜವಾಗಿ ಈ ಪ್ರದೇಶದಲ್ಲಿ ಶಾಂತಿ ನೆಲೆಸಬಹುದೆಂಬ ಆಶಯ ನಮ್ಮದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಡಾಖ್ ಜೂನ್ 7 (ಪಿಟಿಐ):</strong> ಭಾರತ ತನ್ನ ಗೆಳೆತನದ ಹಸ್ತವನ್ನು ಪಾಕಿಸ್ತಾನಕ್ಕೆ ಯಾವಾಗಲೂ ಚಾಚಿಯೇ ಇರುತ್ತದೆ ಎಂದು ಇಂದು ಇಲ್ಲಿ ಹೇಳಿದ ಪ್ರಧಾನಿ ವಾಜಪೇಯಿ, ಆ ದೇಶದ ಜತೆಗೆ ಶಾಶ್ವತ ಶಾಂತಿ ಮತ್ತು ಗೆಳೆತನ ಸ್ಥಾಪಿಸಲು ಸರಿಯಾದ ಸಮಯಕ್ಕಾಗಿ ಕಾಯಲು ಬಯಸುವುದಾಗಿ ಹೇಳಿದರು.</p><p>ಸಿಂಧೂ ನದಿಯ ಮೂಲಕ, ಭಾರತ ಸದಾ ಬದ್ಧವಾಗಿರುವ ಸ್ನೇಹ ಸಂಬಂಧದ ಸಂದೇಶವನ್ನು ಕಳುಹಿಸಿ ಕೊಡುತ್ತಿದ್ದೇವೆ. ಈ ನಿರೀಕ್ಷೆ ಇಂದಲ್ಲ ನಾಳೆ ನಿಜವಾಗಿ ಈ ಪ್ರದೇಶದಲ್ಲಿ ಶಾಂತಿ ನೆಲೆಸಬಹುದೆಂಬ ಆಶಯ ನಮ್ಮದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>