ಸುಮಾರು 50 ಸಾವಿರ ಜನರು ನೆರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. 'ಮಹಾಜನ ವರದಿ ಜಾರಿಗೆ ತನ್ನಿ'ಎಂದು ಭಿತ್ತಿಪತ್ರ ಹಿಡಿದು ಕೆಲವರು ಘೋಷಮೆ ಕೂಗುತ್ತಿದ್ದುದನ್ನು ಪ್ರಸ್ತಾಪಿಸಿ, ಸಹನೆಯಿಂದಿರಿ ಅವಸರದ ಕ್ರಮ ಕೈಗೊಂಡಲ್ಲಿ ಸಮಸ್ಯೆ ಪರಿಹಾರವಾಗುವ ಬದಲು ಘರ್ಷಣೆ ಹಾಗೂ ಕಹಿ ಭಾವಮೆ ಹೆಚ್ಚುವುದೆಂದೂ ಅವರು ಅಭಿಪ್ರಾಯಪಟ್ಟರು.