ಸಚಿವ ರಂಗನಾಥ್ ಕಾರಿನ ಮೇಲೆ ಹಲ್ಲೆ: ಅಧಿಕಾರಿಗಳಿಗೆ ಪೆಟ್ಟು
ಬೆಂಗಳೂರು, ಏ. 27– ಇಂದು ಇಲ್ಲಿಗೆ 22 ಮೈಲಿ ದೂರದ ಕಲ್ಲಡ್ಕದಲ್ಲಿ ಆಹಾರ ಧಾನ್ಯ ಸಾಗಣೆ ನಿರ್ಬಂಧದ ವಿರುದ್ಧ ಪ್ರದರ್ಶನ ನಡೆಸಿದ ಜನಸಂಘ ಸ್ವಯಂಸೇವಕರು ಹಿಂಸಾಕೃತ್ಯಗಳಲ್ಲಿ ತೊಡಗಿ ಪುತ್ತೂರಿನಿಂದ ಬರುತ್ತಿದ್ದ ಸಾರಿಗೆ ಸಚಿವ ಕೆ.ಎಚ್. ರಂಗನಾಥ್ ಅವರ ಕಾರಿನ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿದರು.