ಏಕತೆಯಿಂದ, ದೇಶದ ಪ್ರಗತಿಗೆ ಯಾವ ಕ್ರಮ ಕೈಗೊಂಡರೂ ಅದು ಫಲಿಸದು. ಜನತೆ ನೆಮ್ಮದಿಯಿಂದ, ದ್ವೇಷಾಸೂಯೆಗಳಿಲ್ಲದೆ ಶಾಂತಿಯಿಂದ ಇದ್ದರೂ ಕೆಲವರು ಕೋಮುವಾದದ ವಿಷಬೀಜ ಬಿತ್ತಿ ವೈಷಮ್ಯದ ವಾತಾವರಣನ್ನು ಉಂಟು ಮಾಡುವರು. ಇಂತಹ ಮಾಡುವರು. ಇಂತಹ ಪ್ರವೃತ್ತಿಯನ್ನು ತಡೆಯುವುದೇ ಅಲ್ಲದೇ, ಜನತೆ ಅದರಿಂದ ತಪ್ಪುದಾರಿಗೆ ಎಳೆಯಲ್ಪಡಬಾರದು ಎಂದೂ ಕರೆ ನೀಡಿದರು.