ಪ್ರತಿಗಾಮಿಗಳು ಪ್ರಗತಿಗೆ ಉಂಟು ಮಾಡಿದ ‘ಅಡಚಣೆ’ಗಳನ್ನು ನಿರ್ಮೂಲ ಮಾಡಲು ಈ ಮಸೂದೆಯಿಂದ ಸಾಧ್ಯವಿದೆ ಎಂದು ಅದನ್ನು ಮಂಡಿಸಿದ ಸಚಿವ ಗೋಖಲೆ ಅವರು ಮತ್ತು ಅಧಿಕಾರಾರೂಢ ಪಕ್ಷದ ಉತ್ಸಾಹೀ ಸದಸ್ಯರು, ವಿರೋಧ
ಪಕ್ಷಗಳಲ್ಲಿನ ವಾಮವಾದಿಗಳ ವಕ್ತಾರರು ಹಾಗೂ ಖಾತೆರಹಿತ ಸಚಿವ ಶ್ರೀ ಸಿದ್ಧಾರ್ಥ ಶಂಕರ್ ರಾಯ್ ಅವರು ವಿವರಿಸಿದರು.