ತಿರುವಾಹಿತಿಪುರಂನಲ್ಲಿ ಕಾಮರಾಜ್ ಅವರು ನಿನ್ನೆ ಒಂದು ಬಹಿರಂಗ ಸಭೆಯಲ್ಲಿ ಮಾತನಾಡಿ, ಡಿಎಂಕೆ ಸರ್ಕಾರ ಉಳಿಯದೆಂಬುದನ್ನು ಗ್ರಹಿಸಿ ಕೆಲವರು ಆ ಪಕ್ಷದಿಂದ ಹೊರಬರುತ್ತಿದ್ದಾರೆಂದೂ, ಇಷ್ಟು ದಿನಗಳು ಇಂತಹವರೇ ಭ್ರಷ್ಟಾಚಾರ ಮತ್ತು ದುರಾಚಾರಗಳನ್ನು ಪೋಷಿಸುತ್ತಿದ್ದರೆಂಬುದನ್ನು ಜನರು ಅರಿಯಬೇಕೆಂದೂ, ಅದರ ಎರಡು ಗುಂಪುಗಳು ಕೇವಲ ‘ಆವುಟ ಹೂಡಿ ನಾಟಕ ಆಡುತ್ತಿವೆ’ ಎಂದೂ ಅವರು ನುಡಿದರು.