<p>ನವದೆಹಲಿ, ಆಗಸ್ಟ್ 3: ‘ಭಾರತದ ಕೊರಿಯಾ ನೀತಿಯಿಂದ ಇಂದು ಜಗತ್ತಿನ ಮೇಲೆ ತೀವ್ರ ಪರಿಣಾಮ ವಾಗದಿರಬಹುದು; ಆದರೆ ಕಾಲಾನುಕ್ರಮದಲ್ಲಿ ವ್ಯಾಪಕ ಸ್ಥಿತ್ಯಂತರ ಆಗಿಯೇ ಆಗುವುದು’ ಎಂಬುದಾಗಿ ಭಾರತದ ಪ್ರಧಾನಿ ಜವಾಹರರು, ತಮ್ಮ ಸರಕಾರದ ಕೊರಿಯಾ ನೀತಿಗೆ ಪಾರ್ಲಿಮೆಂಟಿನ ಸಮ್ಮತಿ ಬಯಸುತ್ತ ನುಡಿದರು.</p><p>‘ಏನೇ ಸಂಭವಿಸಲಿ, ಈ ವಿಶಾಲ ಜಗತ್ತಿನ ಯಾವುದೇ ರಾಷ್ಟ್ರದ ಧೋರಣೆಗೆ ಮೂಕ ಸಮ್ಮತಿಯ ಮುದ್ರೆ ಹಾಕಲು ನಾನು ಸಿದ್ಧನಿಲ್ಲ. ಕೈಗೊಂಬೆ ಅಥವಾ ಕೀಲು ಯಂತ್ರದಂತಹ ವರ್ತನೆ ವ್ಯಕ್ತಿಗೆ ಹೇಗೋ ರಾಷ್ಟ್ರಕ್ಕೂ ಹಾಗೆ ಅವನತಿಕರ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ, ಆಗಸ್ಟ್ 3: ‘ಭಾರತದ ಕೊರಿಯಾ ನೀತಿಯಿಂದ ಇಂದು ಜಗತ್ತಿನ ಮೇಲೆ ತೀವ್ರ ಪರಿಣಾಮ ವಾಗದಿರಬಹುದು; ಆದರೆ ಕಾಲಾನುಕ್ರಮದಲ್ಲಿ ವ್ಯಾಪಕ ಸ್ಥಿತ್ಯಂತರ ಆಗಿಯೇ ಆಗುವುದು’ ಎಂಬುದಾಗಿ ಭಾರತದ ಪ್ರಧಾನಿ ಜವಾಹರರು, ತಮ್ಮ ಸರಕಾರದ ಕೊರಿಯಾ ನೀತಿಗೆ ಪಾರ್ಲಿಮೆಂಟಿನ ಸಮ್ಮತಿ ಬಯಸುತ್ತ ನುಡಿದರು.</p><p>‘ಏನೇ ಸಂಭವಿಸಲಿ, ಈ ವಿಶಾಲ ಜಗತ್ತಿನ ಯಾವುದೇ ರಾಷ್ಟ್ರದ ಧೋರಣೆಗೆ ಮೂಕ ಸಮ್ಮತಿಯ ಮುದ್ರೆ ಹಾಕಲು ನಾನು ಸಿದ್ಧನಿಲ್ಲ. ಕೈಗೊಂಬೆ ಅಥವಾ ಕೀಲು ಯಂತ್ರದಂತಹ ವರ್ತನೆ ವ್ಯಕ್ತಿಗೆ ಹೇಗೋ ರಾಷ್ಟ್ರಕ್ಕೂ ಹಾಗೆ ಅವನತಿಕರ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>