<p><strong>ಬೆಂಗಳೂರು, ನ.1–</strong> ಎಲ್ಲ ಕನ್ನಡ ಸಾಫ್ಟ್ವೇರ್ ಉತ್ಪಾದಕರೂ ತಮ್ಮ ಕಂಪ್ಯೂಟರ್ ಕೀಲಿಮಣೆಯಲ್ಲಿ ಸರ್ಕಾರ ನಿಗದಪಡಿಸಿರುವ ಪ್ರಮಾಣೀಕೃತ ಸಾಫ್ಟ್ವೇರ್ ಸಂಕೇತ ಬಳಸಲು ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. </p><p>ವಿಶ್ವದಾದ್ಯಂತ 376 ಕಂಪನಿಗಳು ಭಾಗವಹಿಸಿರುವ, ಏಷ್ಯಾದ ಅತಿ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಮೇಳ ‘ಬೆಂಗಳೂರು ಐಟಿ ಡಾಟ್ಕಾಮ್’ನಲ್ಲಿ ಇಂದು ಮುಖ್ಯಮಂತ್ರಿ ಕೃಷ್ಣ ಅವರು ಇದನ್ನು ಪ್ರಕಟಿಸಿದರು. </p><p>ಆವರಣದಲ್ಲಿ ಬೆಳಿಗ್ಗೆ ಈ ಪ್ರತಿಷ್ಠಿತ ಮೇಳವನ್ನು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ. ಪಂತ್ ಉದ್ಘಾಟಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು, ನ.1–</strong> ಎಲ್ಲ ಕನ್ನಡ ಸಾಫ್ಟ್ವೇರ್ ಉತ್ಪಾದಕರೂ ತಮ್ಮ ಕಂಪ್ಯೂಟರ್ ಕೀಲಿಮಣೆಯಲ್ಲಿ ಸರ್ಕಾರ ನಿಗದಪಡಿಸಿರುವ ಪ್ರಮಾಣೀಕೃತ ಸಾಫ್ಟ್ವೇರ್ ಸಂಕೇತ ಬಳಸಲು ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. </p><p>ವಿಶ್ವದಾದ್ಯಂತ 376 ಕಂಪನಿಗಳು ಭಾಗವಹಿಸಿರುವ, ಏಷ್ಯಾದ ಅತಿ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಮೇಳ ‘ಬೆಂಗಳೂರು ಐಟಿ ಡಾಟ್ಕಾಮ್’ನಲ್ಲಿ ಇಂದು ಮುಖ್ಯಮಂತ್ರಿ ಕೃಷ್ಣ ಅವರು ಇದನ್ನು ಪ್ರಕಟಿಸಿದರು. </p><p>ಆವರಣದಲ್ಲಿ ಬೆಳಿಗ್ಗೆ ಈ ಪ್ರತಿಷ್ಠಿತ ಮೇಳವನ್ನು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ. ಪಂತ್ ಉದ್ಘಾಟಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>