<p><strong>ನವದೆಹಲಿ, ಆಗಸ್ಟ್ 15–</strong> ಸ್ವಾತಂತ್ರ್ಯವು ತನ್ನೊಡನೆ ತಂದ ಜವಾಬ್ದಾರಿಯನ್ನು ದೇಶದ ಪ್ರತಿಯೊಬ್ಬ ಪುರುಷನೂ, ಸ್ತ್ರೀಯೂ ಅರಿತು, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂದು ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅವರು ನಾಡಿನ ಸ್ವಾತಂತ್ರ್ಯ ದಿನದ ಸಂದೇಶ ನೀಡುತ್ತ, ಕರೆ ಇತ್ತಿದ್ದಾರೆ.</p>.<p>‘ಜನತೆ ಈ ಜವಾಬ್ದಾರಿಯನ್ನರಿತು ಕೊಳ್ಳದಿದ್ದರೆ, ಅವರು ಸ್ವಾತಂತ್ರ್ಯದ ಅರ್ಥವನ್ನೂ ಅರಿತುಕೊಂಡಂತಾಗದೆ, ಆಂತರಿಕ ಅಥವಾ ಬಾಹ್ಯ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾದೀತು’ ಎಂದು ಪಂಡಿತ ಅವರು ಎಚ್ಚರಿಕೆಯ ನುಡಿಯಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಆಗಸ್ಟ್ 15–</strong> ಸ್ವಾತಂತ್ರ್ಯವು ತನ್ನೊಡನೆ ತಂದ ಜವಾಬ್ದಾರಿಯನ್ನು ದೇಶದ ಪ್ರತಿಯೊಬ್ಬ ಪುರುಷನೂ, ಸ್ತ್ರೀಯೂ ಅರಿತು, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂದು ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಅವರು ನಾಡಿನ ಸ್ವಾತಂತ್ರ್ಯ ದಿನದ ಸಂದೇಶ ನೀಡುತ್ತ, ಕರೆ ಇತ್ತಿದ್ದಾರೆ.</p>.<p>‘ಜನತೆ ಈ ಜವಾಬ್ದಾರಿಯನ್ನರಿತು ಕೊಳ್ಳದಿದ್ದರೆ, ಅವರು ಸ್ವಾತಂತ್ರ್ಯದ ಅರ್ಥವನ್ನೂ ಅರಿತುಕೊಂಡಂತಾಗದೆ, ಆಂತರಿಕ ಅಥವಾ ಬಾಹ್ಯ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾದೀತು’ ಎಂದು ಪಂಡಿತ ಅವರು ಎಚ್ಚರಿಕೆಯ ನುಡಿಯಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>