ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಸೇವೆಗೇ ರೋಗ ತಗುಲಿದರೆ ಉಳಿಗಾಲವಿಲ್ಲ

Last Updated 12 ಮೇ 2019, 16:47 IST
ಅಕ್ಷರ ಗಾತ್ರ

ರಾಜ್ಯದಲ್ಲಿ ನಕಲಿ ವೈದ್ಯರ ವಿಷವರ್ತುಲ ಸುದ್ದಿ ಓದಿ (ಪ್ರ.ವಾ, ಮೇ 12) ಆತಂಕವಾಯಿತು. ವೈದ್ಯಕೀಯ ಕ್ಷೇತ್ರದ ಕುರಿತು ದಶಕಗಳ ಹಿಂದೆ ಕೇಳುತ್ತಿದ್ದ ಬೆಚ್ಚಿಬೀಳಿಸುವ ಕತೆಗಳು ಜನರನ್ನು ಆಸ್ಪತ್ರೆಗಳಿಂದ ದೂರ ಇಟ್ಟಿದ್ದವು. ಈ ಕಾಲದಲ್ಲೂ ಇಂತಹ ವೈದ್ಯರ ಜಾಲ ಬಲಿಯುತ್ತಿರುವುದು ಭಯ ಹುಟ್ಟಿಸುತ್ತದೆ.

ಈ ಸುದ್ದಿಯನ್ನು ಸರ್ಕಾರ ಗಂಭೀರವಾಗಿ‌ ತೆಗೆದುಕೊಂಡು, ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ. ಯಾವ ಸಮಾಜದಲ್ಲಿ ವೈದ್ಯಕೀಯ ಸೇವೆ, ಭ್ರಷ್ಟ ಕೂಪಕ್ಕೆ ತಳ್ಳಲ್ಪಡುತ್ತದೆಯೋ ಆ ಸಮಾಜಕ್ಕೆ ಉಳಿಗಾಲವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಹುಲಿಕುಂಟೆ ಮೂರ್ತಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT