ಪ್ರತಿ ಶಾಲೆಯಲ್ಲೂ ಇಂಥ ಚಟುವಟಿಕೆ ನಡೆದರೆ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ, ಕಾಳಜಿ ಮತ್ತು ಪ್ರೀತಿ ಹುಟ್ಟುವುದರಲ್ಲಿ ಸಂದೇಹವಿಲ್ಲ. ಆ ಮಕ್ಕಳಲ್ಲಿ ಮೂಡಿದ ಪರಿಸರ ಪ್ರೀತಿಯೇ ಮುಂದಿನ ದಿನಗಳಲ್ಲಿ ಪರಿಸರ ರಕ್ಷಿಸುವ, ಕಾಡನ್ನು ಬೆಳೆಸುವ ಕ್ರಾಂತಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಇಂಥ ಕಾಳಜಿ ಮೂಡಿಸುತ್ತಿರುವ ಆರ್ಎಫ್ಒ ಹೇಮವತಿ ಭಟ್ ಅಭಿನಂದನಾರ್ಹರು.