ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಪಟಕ್ಕೆ ‘ಸರಪಳಿ’ ಏಕೆ?

Last Updated 4 ಜೂನ್ 2020, 20:41 IST
ಅಕ್ಷರ ಗಾತ್ರ

ಕೆಲವು ಟಿ.ವಿ ವಾಹಿನಿಗಳ ಸುದ್ದಿ ಪ್ರಸಾರದ ಸಮಯದಲ್ಲಿ ತೆರೆಯ ಮೇಲೆ ಭಾರತದ ಭೂಪಟಕ್ಕೆ ಸರಪಳಿಯ ಜೊತೆಗೆ ಬೀಗ ಇರುವಂತಹ ಚಿತ್ರ ಹಾಕಲಾಗಿರುತ್ತದೆ. ಭೂಪಟವು ದೇಶಭಕ್ತಿಯ ಸಂಕೇತ. ಸರಪಳಿಗೆ ಬೀಗದ ಪದಕ ಹಾಕಿದ ಭೂಪಟವನ್ನು ನೋಡಲು ಮನಸ್ಸು ಒಪ್ಪುವುದಿಲ್ಲ. ಲಾಕ್‌ಡೌನ್‌ ಪದವು ಈ ಮೂರು ತಿಂಗಳಲ್ಲಿ ಎಲ್ಲರಿಗೂ ಅರ್ಥವಾಗಿದೆ. ಹೀಗಾಗಿ, ಅದನ್ನು ಬಿಂಬಿಸುವ ಇಂತಹ ಚಿತ್ರಸಹಿತ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸಲಿ.

–ಸುಜಾತಾ ಎಂ.ಎಚ್‌., ಹುಲ್ಲತ್ತಿ, ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT