ವಿಜ್ಞಾನ ವಿಶೇಷ ಅಂಕಣದಲ್ಲಿ (ಪ್ರ.ವಾ., ನ. 29) ನಾಗೇಶ ಹೆಗಡೆ ಅವರು ‘ವೈದ್ಯರಂಗದ ನೈತಿಕತೆಯನ್ನು ಪ್ರಶ್ನಿಸುವಾಗ ನಮ್ಮದನ್ನೂ ನಾವುಪ್ರಶ್ನಿಸಬೇಕಲ್ಲ!’ ಎಂದು ಅರ್ಥವತ್ತಾಗಿ ಕೇಳಿದ್ದಾರೆ. ಹೌದು, ನಮ್ಮ ಸುತ್ತಲೂ ಪರಿಸರ ಪರಿಶುದ್ಧವಾಗಿಲ್ಲ. ಬರೀ ವೈದ್ಯರ ಮೇಲೆ ಅಪವಾದ ಹೊರಿಸಿದರೆ ಹೇಗೆ? ವೈದ್ಯಕೀಯ ಪ್ರಪಂಚದಲ್ಲಿ ನಮ್ಮ ರಾಜಕೀಯ ರಂಗದ ಕೂಳುಬಾಕರ ಅಕ್ರಮ ಪ್ರವೇಶ ಸಲ್ಲ