<p>‘ಸಿಎಎ: ಸುಳ್ಳುಗಳನ್ನು ನಿರ್ಲಕ್ಷಿಸಿ’ ಎಂಬ ರಾಜೀವ್ ಚಂದ್ರಶೇಖರ್ ಅವರ ಲೇಖನಕ್ಕೆ (ಪ್ರ.ವಾ., ಜ. 3), ಅದೇ ದಿನ ಅಭಿಮತ ಪುಟದಲ್ಲಿ ಪ್ರಕಟವಾದ ಗೋಪಾಲಕೃಷ್ಣ ಅಡಿಗರ ‘ಸುಭಾಷಿತ’ ಉತ್ತಮ ಉತ್ತರವಾಗಿದೆ.</p>.<p>‘ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ; ನಾವು ಮನುಜರು’ ಎಂದಿರುವ ಕವಿಯ ದಿವ್ಯವಾಣಿಯೇ ನಮ್ಮ ಸಂವಿಧಾನದ ಅಂತಃಸತ್ವ. ಈ ಸತ್ವವನ್ನೇ ಸಿಎಎ ಬಲಿ ಕೊಟ್ಟಿದೆ ಎನ್ನುವ ಸಂಕಟ ಈ ದೇಶದ ಸಜ್ಜನರದ್ದಾಗಿದೆ.</p>.<p><em><strong>–ಬಿ.ಆರ್.ಜಯಂತ್,ಸಾಗರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸಿಎಎ: ಸುಳ್ಳುಗಳನ್ನು ನಿರ್ಲಕ್ಷಿಸಿ’ ಎಂಬ ರಾಜೀವ್ ಚಂದ್ರಶೇಖರ್ ಅವರ ಲೇಖನಕ್ಕೆ (ಪ್ರ.ವಾ., ಜ. 3), ಅದೇ ದಿನ ಅಭಿಮತ ಪುಟದಲ್ಲಿ ಪ್ರಕಟವಾದ ಗೋಪಾಲಕೃಷ್ಣ ಅಡಿಗರ ‘ಸುಭಾಷಿತ’ ಉತ್ತಮ ಉತ್ತರವಾಗಿದೆ.</p>.<p>‘ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ; ನಾವು ಮನುಜರು’ ಎಂದಿರುವ ಕವಿಯ ದಿವ್ಯವಾಣಿಯೇ ನಮ್ಮ ಸಂವಿಧಾನದ ಅಂತಃಸತ್ವ. ಈ ಸತ್ವವನ್ನೇ ಸಿಎಎ ಬಲಿ ಕೊಟ್ಟಿದೆ ಎನ್ನುವ ಸಂಕಟ ಈ ದೇಶದ ಸಜ್ಜನರದ್ದಾಗಿದೆ.</p>.<p><em><strong>–ಬಿ.ಆರ್.ಜಯಂತ್,ಸಾಗರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>