ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನರ ಸಂಕಟ ಪ್ರತಿಫಲಿಸಿದ ಕವಿವಾಣಿ

Last Updated 3 ಜನವರಿ 2020, 20:00 IST
ಅಕ್ಷರ ಗಾತ್ರ

‘ಸಿಎಎ: ಸುಳ್ಳುಗಳನ್ನು ನಿರ್ಲಕ್ಷಿಸಿ’ ಎಂಬ ರಾಜೀವ್‌ ಚಂದ್ರಶೇಖರ್‌ ಅವರ ಲೇಖನಕ್ಕೆ (ಪ್ರ.ವಾ., ಜ. 3), ಅದೇ ದಿನ ಅಭಿಮತ ಪುಟದಲ್ಲಿ ಪ್ರಕಟವಾದ ಗೋಪಾಲಕೃಷ್ಣ ಅಡಿಗರ ‘ಸುಭಾಷಿತ’ ಉತ್ತಮ ಉತ್ತರವಾಗಿದೆ.

‘ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ; ನಾವು ಮನುಜರು’ ಎಂದಿರುವ ಕವಿಯ ದಿವ್ಯವಾಣಿಯೇ ನಮ್ಮ ಸಂವಿಧಾನದ ಅಂತಃಸತ್ವ. ಈ ಸತ್ವವನ್ನೇ ಸಿಎಎ ಬಲಿ ಕೊಟ್ಟಿದೆ ಎನ್ನುವ ಸಂಕಟ ಈ ದೇಶದ ಸಜ್ಜನರದ್ದಾಗಿದೆ.

–ಬಿ.ಆರ್.ಜಯಂತ್,ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT