ಮಹಿಳಾ ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ ‘ಮನೆಯಲ್ಲಿ ಅಡುಗೆ ಮಾಡಿಕೊಂಡಿರಲಿ’ ಎಂಬ ಹೇಳಿಕೆ, ಸಂಸತ್ ಸದಸ್ಯೆಯರ ವಿರುದ್ಧ ವೈಯಕ್ತಿಕ ವಿಷಯಗಳ ಬಗೆಗೆ ಅವಹೇಳನಕಾರಿ ನಿಂದನೆಗಳನ್ನು ಕೇಳುತ್ತಿದ್ದ ರಾಜ್ಯದ ನನ್ನಂತಹ ಅನೇಕ ಹೆಣ್ಣುಮಕ್ಕಳಿಗೆ, ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಚಿವೆಯಾಗುವ ಅವಕಾಶ ಸಿಕ್ಕಿರುವ ವಿಷಯವು ಬಾಯಿಗೆ ಸಣ್ಣ ಬೆಲ್ಲದ ಉಂಡೆಯನ್ನು ಹಾಕಿದಂತಾಗಿದೆ.