2014ರಿಂದ ಈಚೆಗೆ ದೇಶದಲ್ಲಿ ನಾಗರಿಕ ಪ್ರಶಸ್ತಿ ನೀಡುವುದರಲ್ಲಿ ಮಹತ್ತರವಾದ ಬದಲಾವಣೆ ಕಂಡುಬರುತ್ತಿದೆ. ಸಮಾಜದ ಅತ್ಯಂತ ಕೆಳಸ್ತರದಲ್ಲಿನ ಸಮಾಜಸೇವಕರು, ಪರಿಸರವಾದಿಗಳು, ದೇಶಸೇವೆಯಲ್ಲಿ ತೊಡಗಿಸಿಕೊಂಡ
ವರು, ಶಿಕ್ಷಣ ಪ್ರೇಮಿಗಳು, ಸೇವೆಯನ್ನೇ ಮುಖ್ಯವಾಗಿರಿಸಿಕೊಂಡು ಎಲೆಮರೆಯ ಕಾಯಿಗಳಂತಿದ್ದ ಅನೇಕರನ್ನು ಹೆಕ್ಕಿ ತೆಗೆದು ಪ್ರತಿಷ್ಠಿತ ‘ಪದ್ಮ’ ಪ್ರಶಸ್ತಿಯಿಂದ ಸನ್ಮಾನಿಸಿರುವುದು ಕೇಂದ್ರ ಸರ್ಕಾರದ ಶ್ಲಾಘನೀಯ ಹೆಜ್ಜೆ.