ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷ್ಠಾನಗೊಳ್ಳಲಿ

Last Updated 7 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

1915ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊಟ್ಟ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಹಿಡಿದು, ಇಲ್ಲಿಯವರೆಗೆ ಅನೇಕ ಚಿಂತಕರು ಕನ್ನಡ ಕಾಳಜಿಯ ಹಲವು ಪ್ರಶ್ನೆಗಳನ್ನ, ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳಲ್ಲಿ ಎತ್ತಿ ತೋರಿಸಿದ್ದಾರೆ. ಆದರೆ ಅವು ಸಮ್ಮೇಳನ  ದಲ್ಲಿ ಗುಂಯ್‌ಗುಟ್ಟಿ, ಮತ್ತೆ ಸ್ತಬ್ಧವಾಗಿವೆ.

ಈ ಬಾರಿ ಗಡಿ ಭಾಗವಾದ ವಿಜಾಪುರದಲ್ಲಿ  ಸಮ್ಮೇಳನ ನಡೆಯುತ್ತಿದ್ದು, ಆ ಭಾಗದ ಅನೇಕ ಕನ್ನಡ ಶಾಲೆಗಳು, ಕನ್ನಡ ಉಳಿವಿನ ಸಮಸ್ಯೆಗಳು,  ಚರ್ಚೆಯಾಗಿ ಸಾಕಾರಗೊಳ್ಳಬಹುದೆಂದು ಜನ  ಕನಸು ಕಾಣುತ್ತಿದ್ದಾರೆ. ಇದುವರೆಗೂ ನಡೆದ ಸಾಹಿತ್ಯ ಸಮ್ಮೇಳನದಲ್ಲಿ  ಮಂಡಿಸಿದ ಗೋಷ್ಠಿಗಳ ವಿಚಾರಗಳು ಜಾರಿಗೆ ಬಾರದೇ ಇದ್ದರೂ, ಈ ಬಾರಿಯಾದರೂ ಚರ್ಚೆಯಾಗುವ ವಿಷಯಗಳು, ಪುಸ್ತಕದಲ್ಲಿ ಮಾತ್ರ ಉಳಿಯದೆ, ಅನುಷ್ಠಾನಗೊಳ್ಳಲಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT