ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಪಾಲನೆ ಮಹತ್ವ

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಗ್ರಂಥವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ್‌ ಅವರ ಜನ್ಮದಿನದ ನೆನಪಿನಲ್ಲಿ ಆಗಸ್‌್ಟ 12ರಂದು ‘ಗ್ರಂಥಪಾಲಕರ ದಿನ’ ಆಚರಿಸಲಾಗುತ್ತದೆ. ಗ್ರಂಥಸೂಚಿ ಹಾಗೂ ವಿಷಯವಾರು ವಿಂಗಡಣೆಯಿಂದಾಗಿ ಸಾವಿರಾರು ಪುಸ್ತಕಗಳ ನಡುವೆಯೂ ನಮಗೆ ಬೇಕಾದ ಪುಸ್ತಕ ಸುಲಭವಾಗಿ ಕೈಗೆ ಸಿಗುವಂತಹ ವ್ಯವಸ್ಥೆಯನ್ನು ಜಾರಿಗೆ ತಂದವರು ರಂಗನಾಥನ್‌. ಈ ತತ್ವವನ್ನು ಪರದೇಶದ ಗ್ರಂಥಾಲಯಗಳೂ ಅಳವಡಿಸಿಕೊಂಡಿವೆ.

ಇದರ ಜೊತೆಗೆ ರಂಗನಾಥನ್‌  ನೀಡಿದ ಕೆಲವು ಸೂತ್ರಗಳು ಜಗತ್ತಿನ ಗ್ರಂಥಾಲಯಗಳ ಸುಧಾರಣೆಗೆ  ನೆರವಾಗಿವೆ. ಹೀಗಾಗಿ ವೇಗದ ಬದುಕಿನ ಈ ಕಂಪ್ಯೂಟರ್ ಯುಗದಲ್ಲೂ ರಂಗನಾಥನ್‌ ಪ್ರಸ್ತುತ ಎನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT