<p>ಗ್ರಂಥವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಜನ್ಮದಿನದ ನೆನಪಿನಲ್ಲಿ ಆಗಸ್್ಟ 12ರಂದು ‘ಗ್ರಂಥಪಾಲಕರ ದಿನ’ ಆಚರಿಸಲಾಗುತ್ತದೆ. ಗ್ರಂಥಸೂಚಿ ಹಾಗೂ ವಿಷಯವಾರು ವಿಂಗಡಣೆಯಿಂದಾಗಿ ಸಾವಿರಾರು ಪುಸ್ತಕಗಳ ನಡುವೆಯೂ ನಮಗೆ ಬೇಕಾದ ಪುಸ್ತಕ ಸುಲಭವಾಗಿ ಕೈಗೆ ಸಿಗುವಂತಹ ವ್ಯವಸ್ಥೆಯನ್ನು ಜಾರಿಗೆ ತಂದವರು ರಂಗನಾಥನ್. ಈ ತತ್ವವನ್ನು ಪರದೇಶದ ಗ್ರಂಥಾಲಯಗಳೂ ಅಳವಡಿಸಿಕೊಂಡಿವೆ.<br /> <br /> ಇದರ ಜೊತೆಗೆ ರಂಗನಾಥನ್ ನೀಡಿದ ಕೆಲವು ಸೂತ್ರಗಳು ಜಗತ್ತಿನ ಗ್ರಂಥಾಲಯಗಳ ಸುಧಾರಣೆಗೆ ನೆರವಾಗಿವೆ. ಹೀಗಾಗಿ ವೇಗದ ಬದುಕಿನ ಈ ಕಂಪ್ಯೂಟರ್ ಯುಗದಲ್ಲೂ ರಂಗನಾಥನ್ ಪ್ರಸ್ತುತ ಎನಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗ್ರಂಥವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಜನ್ಮದಿನದ ನೆನಪಿನಲ್ಲಿ ಆಗಸ್್ಟ 12ರಂದು ‘ಗ್ರಂಥಪಾಲಕರ ದಿನ’ ಆಚರಿಸಲಾಗುತ್ತದೆ. ಗ್ರಂಥಸೂಚಿ ಹಾಗೂ ವಿಷಯವಾರು ವಿಂಗಡಣೆಯಿಂದಾಗಿ ಸಾವಿರಾರು ಪುಸ್ತಕಗಳ ನಡುವೆಯೂ ನಮಗೆ ಬೇಕಾದ ಪುಸ್ತಕ ಸುಲಭವಾಗಿ ಕೈಗೆ ಸಿಗುವಂತಹ ವ್ಯವಸ್ಥೆಯನ್ನು ಜಾರಿಗೆ ತಂದವರು ರಂಗನಾಥನ್. ಈ ತತ್ವವನ್ನು ಪರದೇಶದ ಗ್ರಂಥಾಲಯಗಳೂ ಅಳವಡಿಸಿಕೊಂಡಿವೆ.<br /> <br /> ಇದರ ಜೊತೆಗೆ ರಂಗನಾಥನ್ ನೀಡಿದ ಕೆಲವು ಸೂತ್ರಗಳು ಜಗತ್ತಿನ ಗ್ರಂಥಾಲಯಗಳ ಸುಧಾರಣೆಗೆ ನೆರವಾಗಿವೆ. ಹೀಗಾಗಿ ವೇಗದ ಬದುಕಿನ ಈ ಕಂಪ್ಯೂಟರ್ ಯುಗದಲ್ಲೂ ರಂಗನಾಥನ್ ಪ್ರಸ್ತುತ ಎನಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>