ವಿದೇಶಗಳಿಂದ ದುಡ್ಡು ತರುವ ಉದ್ದೇಶದಿಂದ ಮದರ್ ತೆರೆಸಾ ಅವರು ಭಾರತವನ್ನು ‘ಬಡವರ, ದರಿದ್ರರ ರಾಷ್ಟ್ರ’ ಎಂದು ಬಿಂಬಿಸಿ, ವಿದೇಶಗಳಲ್ಲಿ ದೇಶದ ಮಾನ ಹರಾಜು ಹಾಕಿದರು. ಕೊನೆಗೆ ‘ಸೇವೆಯ ಹೆಸರಿನಲ್ಲಿ ಮತಾಂತರವನ್ನೂ ಮಾಡಿದರು’ ಎಂದು ಆರ್ಎಸ್ಎಸ್ ಮುಖಂಡ ಮಂಗೇಶ್ ಭೇಂಡೆ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ (ಪ್ರ.ವಾ., ಡಿ. 2).