ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಬೆಳಗಾವಿ

ADVERTISEMENT

ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಗೆ ವಿಕಾಸ ವೇದಿಕೆ ಆಗ್ರಹ

ಧಾರವಾಡ ಪೀಠದ ಮಾದರಿಯಲ್ಲೇ ಹೋರಾಟ’
Last Updated 18 ಅಕ್ಟೋಬರ್ 2025, 14:36 IST
ಕಿತ್ತೂರು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಗೆ ವಿಕಾಸ ವೇದಿಕೆ ಆಗ್ರಹ

ಧಾರವಾಡ ಕವಿಸಂ ಸರ್ಕಾರಕ್ಕೆ ವರ್ಷಕ್ಕೆರಡು ವರದಿಗಳನ್ನು ನೀಡಬೇಕು: ಎಚ್‌.ಕೆ. ಪಾಟೀಲ

Karnataka Vidyavardhaka Sangha ‘ಕರ್ನಾಟಕ ವಿದ್ಯಾವರ್ಧಕ ಸಂಘವು ಕರುನಾಡಿನ ಜನರ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಬೇಕು’ ಎಂದು ಗಡಿ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
Last Updated 18 ಅಕ್ಟೋಬರ್ 2025, 12:46 IST
ಧಾರವಾಡ ಕವಿಸಂ ಸರ್ಕಾರಕ್ಕೆ ವರ್ಷಕ್ಕೆರಡು ವರದಿಗಳನ್ನು ನೀಡಬೇಕು: ಎಚ್‌.ಕೆ. ಪಾಟೀಲ

ಯಾವುದೇ ಸಂಘ-ಸಂಸ್ಥೆ ನಿಷೇಧಿಸುವ ಚಿಂತನೆ ಇಲ್ಲ: ಎಚ್.ಕೆ.ಪಾಟೀಲ

'ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ ಎಸ್) ಸೇರಿದಂತೆ ಯಾವುದೇ ಸಂಘ-ಸಂಸ್ಥೆ ಮತ್ತು ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾವ ಮತ್ತು ಚಿಂತನೆ ಸರ್ಕಾರದ ಮುಂದೆ ಇಲ್ಲ' ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
Last Updated 18 ಅಕ್ಟೋಬರ್ 2025, 7:26 IST
ಯಾವುದೇ ಸಂಘ-ಸಂಸ್ಥೆ ನಿಷೇಧಿಸುವ ಚಿಂತನೆ ಇಲ್ಲ: ಎಚ್.ಕೆ.ಪಾಟೀಲ

ಶಾಸಕರ ಕುಮ್ಮಕ್ಕಿನಿಂದ ಶಿವರಾಜ ಪಾಟೀಲ ಮೇಲೆ ಸುಳ್ಳು ಪ್ರಕರಣ: ಜೆಡಿಎಸ್ ಆರೋಪ

Political Vendetta: ರಾಯಬಾಗ ತಾಲ್ಲೂಕಿನಲ್ಲಿ ಜೆಡಿಎಸ್ ನಾಯಕ ಶಿವರಾಜ ಪಾಟೀಲ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಜೆಡಿಎಸ್ ಮತ್ತು ಅಭಿಮಾನಿಗಳು ಆರೋಪಿಸಿದ್ದಾರೆ. ಪ್ರಕರಣ ರಾಜಕೀಯ ಪ್ರೇರಿತ ಎಂಬ ಆಕ್ರೋಶ ವ್ಯಕ್ತವಾಗಿದೆ.
Last Updated 18 ಅಕ್ಟೋಬರ್ 2025, 2:47 IST
ಶಾಸಕರ ಕುಮ್ಮಕ್ಕಿನಿಂದ ಶಿವರಾಜ ಪಾಟೀಲ ಮೇಲೆ ಸುಳ್ಳು ಪ್ರಕರಣ: ಜೆಡಿಎಸ್ ಆರೋಪ

ಸವದತ್ತಿ: ಮಾರಕಾಸ್ತ್ರದಿಂದ ಕೊಚ್ಚಿ ಪತ್ನಿ ಕೊಂದ ಕಾನ್‌ಸ್ಟೆಬಲ್‌ 

Domestic Violence Murder: ಮಹಿಳೆಯೊಬ್ಬರನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಕೊಲೆ. ಮೃತರು ಕಾಶವ್ವ ಕರೀಕಟ್ಟಿ ಎಂದು ಗುರುತಿಸಲಾಗಿದೆ. ನಿಪ್ಪಾಣಿ ಕಾನ್‌ಸ್ಟೆಬಲ್ ಸಂತೋಷ ಕಾಂಬಳೆ ಆರೋಪಿಯಾಗಿದ್ದಾರೆ.
Last Updated 18 ಅಕ್ಟೋಬರ್ 2025, 2:46 IST
ಸವದತ್ತಿ: ಮಾರಕಾಸ್ತ್ರದಿಂದ ಕೊಚ್ಚಿ ಪತ್ನಿ ಕೊಂದ ಕಾನ್‌ಸ್ಟೆಬಲ್‌ 

ಬೆಳಗಾವಿ | ಡಿಸಿಸಿ ಬ್ಯಾಂಕ್ ಚುನಾವಣೆ: ಕುತೂಹಲ ಘಟ್ಟಕ್ಕೆ ಕಿತ್ತೂರು ಕ್ಷೇತ್ರ

High Court Order: ಹೊಸ ಕಾದರವಳ್ಳಿ ಸಹಕಾರ ಬ್ಯಾಂಕ್‌ ಗೆ ಧಾರವಾಡ ಹೈಕೋರ್ಟ್ ಮತದಾನ ಹಕ್ಕು ನೀಡಿದ್ದು, ಕಿತ್ತೂರು ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ಸವಾಲು ಹೆಚ್ಚಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇತ್ತಿದೆ.
Last Updated 18 ಅಕ್ಟೋಬರ್ 2025, 2:46 IST
ಬೆಳಗಾವಿ | ಡಿಸಿಸಿ ಬ್ಯಾಂಕ್ ಚುನಾವಣೆ: ಕುತೂಹಲ ಘಟ್ಟಕ್ಕೆ ಕಿತ್ತೂರು ಕ್ಷೇತ್ರ

ಬೆಳಗಾವಿ: ಬಿಡಿಸಿಸಿ ಭವಿಷ್ಯ ನಾಳೆಯೇ ನಿರ್ಧಾರ

9 ನಿರ್ದೇಶಕ ಅವಿರೋಧ ಆಯ್ಕೆ, 7 ಸ್ಥಾನಗಳಿಗೆ 676 ಡೆಲಿಗೇಟರ್‌ಗಳಿಂದ ಮತದಾನ
Last Updated 18 ಅಕ್ಟೋಬರ್ 2025, 2:46 IST
ಬೆಳಗಾವಿ: ಬಿಡಿಸಿಸಿ ಭವಿಷ್ಯ ನಾಳೆಯೇ ನಿರ್ಧಾರ
ADVERTISEMENT

ಬೆಳಗಾವಿ | ವೈಜ್ಞಾನಿಕ ಕೃಷಿಯಿಂದ ಅಧಿಕ ಲಾಭ: ರೈತರ ಯಶೋಗಾಥೆ

Capsicum Farming: ಮುಗಳಖೋಡದ ದೇವಾಪೂರಹಟ್ಟಿಯ ರೈತ ಗೋಪಾಲ ಜಾಧವ ಅವರು ವೈಜ್ಞಾನಿಕ ಕೃಷಿ ವಿಧಾನದಿಂದ ಡೊಣ್ಣ ಮೆಣಸಿನಕಾಯಿ ಬೆಳೆದು ₹8.5 ಲಕ್ಷ ಲಾಭ ಗಳಿಸಿದ್ದಾರೆ. ಉತ್ತಮ ಬೀಜೋಪಚಾರ, ಔಷಧೋಪಚಾರ ಸಹಾಯವಾಗಿದೆ.
Last Updated 18 ಅಕ್ಟೋಬರ್ 2025, 2:45 IST
ಬೆಳಗಾವಿ | ವೈಜ್ಞಾನಿಕ ಕೃಷಿಯಿಂದ ಅಧಿಕ ಲಾಭ: ರೈತರ ಯಶೋಗಾಥೆ

ಬೆಳಗಾವಿ: ಕನೇರಿ ಸ್ವಾಮೀಜಿ ಗಡೀಪಾರಿಗೆ ಆಗ್ರಹ

Swamiji Controversy: ಬಸವಾಭಿಮಾನಿಗಳ ವಿರುದ್ಧ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವಮಾನಕರ ಹೇಳಿಕೆ ನೀಡಿದ್ದಕ್ಕೆ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಎಲ್ಲೆಡೆ ಪ್ರವೇಶ ನಿರಾಕರಿಸಿ ಗಡಿಪಾರಿಗೆ ಆಗ್ರಹಿಸಲಾಯಿತು.
Last Updated 18 ಅಕ್ಟೋಬರ್ 2025, 2:45 IST
ಬೆಳಗಾವಿ: ಕನೇರಿ ಸ್ವಾಮೀಜಿ ಗಡೀಪಾರಿಗೆ ಆಗ್ರಹ

ಬೆಳಗಾವಿ: ಕಬ್ಬಿಗೆ ₹3,300 ನೀಡಲು ರೈತರ ಪಟ್ಟು

Farmer Demand: ಕಬ್ಬಿಗೆ ₹3,300 ದರ ನೀಡಬೇಕು ಎಂದು ಆಗ್ರಹಿಸಿದ ರೈತರು, ನಿರ್ಧಾರವಾಗುವವರೆಗೆ ನುರಿವು ನಿಲ್ಲಿಸಬೇಕು ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಜಿಲ್ಲಾಧಿಕಾರಿಗೆ ಪಟ್ಟು ಹಿಡಿದರು.
Last Updated 17 ಅಕ್ಟೋಬರ್ 2025, 2:39 IST
ಬೆಳಗಾವಿ: ಕಬ್ಬಿಗೆ ₹3,300 ನೀಡಲು ರೈತರ ಪಟ್ಟು
ADVERTISEMENT
ADVERTISEMENT
ADVERTISEMENT