ಶನಿವಾರ, 25 ಅಕ್ಟೋಬರ್ 2025
×
ADVERTISEMENT

ದಾವಣಗೆರೆ

ADVERTISEMENT

ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದು ಅನುಮಾನ: ಅಥಣಿ ವೀರಣ್ಣ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಅಭಿಮತ
Last Updated 25 ಅಕ್ಟೋಬರ್ 2025, 6:52 IST
ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದು ಅನುಮಾನ: ಅಥಣಿ ವೀರಣ್ಣ

ದೇಹಾರೋಗ್ಯಕ್ಕೆ ಮಾನಸಿಕ ನೆಮ್ಮದಿ ಅಗತ್ಯ: ನ್ಯಾಯಾಧೀಶ ಮಂಜಪ್ಪ

Mental Wellness: ದೈಹಿಕ ಕಾಯಿಲೆ ಮಾನಸಿಕ ನೆಮ್ಮದಿಯನ್ನು ಕೆಡಿಸಿದರೆ, ಮಾನಸಿಕ ಸಮಸ್ಯೆ ದೇಹಾರೋಗ್ಯ ಹಾಳು ಮಾಡಬಲ್ಲದು ಎಂದು ನ್ಯಾಯಾಧೀಶ ಮಂಜಪ್ಪ ಹೇಳಿದರು. ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ನೂತನ ಕಚೇರಿ ಉದ್ಘಾಟನೆ ನಡೆಯಿತು.
Last Updated 25 ಅಕ್ಟೋಬರ್ 2025, 6:51 IST
ದೇಹಾರೋಗ್ಯಕ್ಕೆ ಮಾನಸಿಕ ನೆಮ್ಮದಿ ಅಗತ್ಯ: ನ್ಯಾಯಾಧೀಶ ಮಂಜಪ್ಪ

ತ್ಯಾವಣಿಗೆ: ಬೆಟ್ಟದ ಮಲ್ಲೇಶ್ವರ ಸ್ವಾಮಿಯ ಕೆಂಡಾರ್ಚನೆ

Fire Walking Festival: ತ್ಯಾವಣಿಗೆ ಗ್ರಾಮದ ಇತಿಹಾಸ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿಯ ಕೆಂಡಾರ್ಚನೆ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ವಿವಿಧ ದೇವತೆಗಳ ಮೆರವಣಿಗೆ ಮತ್ತು ರುದ್ರಾಭಿಷೇಕವೂ ಜರುಗಿತು.
Last Updated 25 ಅಕ್ಟೋಬರ್ 2025, 6:51 IST
ತ್ಯಾವಣಿಗೆ: ಬೆಟ್ಟದ ಮಲ್ಲೇಶ್ವರ ಸ್ವಾಮಿಯ ಕೆಂಡಾರ್ಚನೆ

ಹರಿಹರ: ಅ.27ಕ್ಕೆ ಹೇಮರೆಡ್ಡಿ ಮಲ್ಲಮ್ಮ, ಗಣಪತಿ ಶಿಲಾಮಂದಿರ ಅನಾವರಣ

Religious Harmony: ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದಲ್ಲಿ ಅ.27 ರಂದು ಹೇಮರೆಡ್ಡಿ ಮಲ್ಲಮ್ಮ ಮತ್ತು ಗಣಪತಿ ಶಿಲಾಮಂದಿರದ ಅನಾವರಣ, ಪ್ರಾಣ ಪ್ರತಿಷ್ಠಾಪನೆ, ಸರ್ವಧರ್ಮ ಸಮನ್ವಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 6:51 IST
ಹರಿಹರ: ಅ.27ಕ್ಕೆ ಹೇಮರೆಡ್ಡಿ ಮಲ್ಲಮ್ಮ, ಗಣಪತಿ ಶಿಲಾಮಂದಿರ ಅನಾವರಣ

ಕರ್ನಾಟಕ ರಾಜ್ಯೋತ್ಸವ ಅರ್ಥಪೂರ್ಣವಾಗಿರಲಿ: ಶಾಸಕ ಬಿ.ಪಿ.ಹರೀಶ್

State Festival: ಹರಿಹರ ತಾಲ್ಲೂಕಿನಲ್ಲಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಯೋಜನೆ ರೂಪಿಸಲಾಗಿದ್ದು, ಕನ್ನಡ ನುಡಿ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
Last Updated 25 ಅಕ್ಟೋಬರ್ 2025, 6:50 IST
ಕರ್ನಾಟಕ ರಾಜ್ಯೋತ್ಸವ ಅರ್ಥಪೂರ್ಣವಾಗಿರಲಿ: ಶಾಸಕ ಬಿ.ಪಿ.ಹರೀಶ್

ಚೆನ್ನಮ್ಮ ಭಾರತೀಯ ಮಹಿಳೆಯರ ಶೌರ್ಯಕ್ಕೆ ಸಾಕ್ಷಿ: ಶಿಕ್ಷಣಾಧಿಕಾರಿ ಡಿ. ದುರುಗಪ್ಪ

Indian Freedom Fighter: ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ಕಿತ್ತೂರ ರಾಣಿ ಚೆನ್ನಮ್ಮ ಭಾರತೀಯ ಮಹಿಳೆಯರ ಶೌರ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ ಹೇಳಿದರು.
Last Updated 24 ಅಕ್ಟೋಬರ್ 2025, 8:49 IST
ಚೆನ್ನಮ್ಮ ಭಾರತೀಯ ಮಹಿಳೆಯರ ಶೌರ್ಯಕ್ಕೆ ಸಾಕ್ಷಿ: ಶಿಕ್ಷಣಾಧಿಕಾರಿ ಡಿ. ದುರುಗಪ್ಪ

ದಾವಣಗೆರೆ |ರಾಣಿ ಚನ್ನಮ್ಮ ಯುವಜನಾಂಗಕ್ಕೆ ಮಾದರಿ: ಶಾಸಕ ಕೆ.ಎಸ್. ಬಸವಂತಪ್ಪ ಅಭಿಮತ

Kittur Rani Chennamma: ದಾವಣಗೆರೆಯಲ್ಲಿ ನಡೆದ ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಅವರು ಚನ್ನಮ್ಮ ಅವರ ಧೈರ್ಯ ಮತ್ತು ಆತ್ಮವಿಶ್ವಾಸ ಯುವಜನತೆಗೆ ಮಾದರಿ ಎಂದು ಹೇಳಿದರು; ಬೈಕ್ ರ‍್ಯಾಲಿ ಕಾರ್ಯಕ್ರಮವೂ ಗಮನಸೆಳೆಯಿತು.
Last Updated 24 ಅಕ್ಟೋಬರ್ 2025, 8:44 IST
ದಾವಣಗೆರೆ |ರಾಣಿ ಚನ್ನಮ್ಮ ಯುವಜನಾಂಗಕ್ಕೆ ಮಾದರಿ: ಶಾಸಕ ಕೆ.ಎಸ್. ಬಸವಂತಪ್ಪ ಅಭಿಮತ
ADVERTISEMENT

ದಾವಣಗೆರೆಯಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹೂಬಾಣ ಹಿಡಿದು ಪಟಾಕಿ ಹಚ್ಚಿದ ಜನರು

Davangere Festival: ದಾವಣಗೆರೆ ಹಾಗೂ ಸುತ್ತಮುತ್ತ ದೀಪಾವಳಿ ಹಬ್ಬವನ್ನು ಜನರು ಸಡಗರದಿಂದ ಆಚರಿಸಿದರು. ಮನೆಗಳ ಮುಂದೆ ಹೂಬಾಣ ಹಿಡಿದು ಪಟಾಕಿ ಹಚ್ಚಿ ಸಂಭ್ರಮಿಸಿದರು; ದೇವಸ್ಥಾನಗಳಲ್ಲಿ ಗೋಪೂಜೆ, ಬಲಿಪಾಡ್ಯಮಿ ವಿಧಿಗಳು ಜರುಗಿದವು.
Last Updated 24 ಅಕ್ಟೋಬರ್ 2025, 8:40 IST
ದಾವಣಗೆರೆಯಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹೂಬಾಣ ಹಿಡಿದು ಪಟಾಕಿ ಹಚ್ಚಿದ ಜನರು

ದಾವಣಗೆರೆ|ಯತೀಂದ್ರ ವಿರುದ್ಧ ಕ್ರಮಕ್ಕೆ ಆಗ್ರಹ: ಶಾಸಕ ಬಸವರಾಜು ವಿ.ಶಿವಂಗಂಗಾ ಕಿಡಿ

Congress MLA Basavaraju: ಮುಖ್ಯಮಂತ್ರಿ ಮಗ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆ ಪಕ್ಷಕ್ಕೆ ಮುಜುಗರ ತಂದಿದೆ. ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಚನ್ನಗಿರಿಯ ಶಾಸಕ ಬಸವರಾಜು ವಿ.ಶಿವಗಂಗಾ ಆಗ್ರಹಿಸಿದ್ದಾರೆ.
Last Updated 24 ಅಕ್ಟೋಬರ್ 2025, 8:32 IST
ದಾವಣಗೆರೆ|ಯತೀಂದ್ರ ವಿರುದ್ಧ ಕ್ರಮಕ್ಕೆ ಆಗ್ರಹ: ಶಾಸಕ ಬಸವರಾಜು ವಿ.ಶಿವಂಗಂಗಾ ಕಿಡಿ

Karnataka Rains|ನಿರಂತರ ಮಳೆ: ರಾಗಿ, ಈರುಳ್ಳಿ ಬೆಳೆಗೆ ಹಾನಿ

ಚಿತ್ರದುರ್ಗ, ದಾವಣಗೆರೆ ಜಿಲ್ಲೆ; ಬೆಂಬಿಡದ ವರುಣ
Last Updated 23 ಅಕ್ಟೋಬರ್ 2025, 23:30 IST
Karnataka Rains|ನಿರಂತರ ಮಳೆ: ರಾಗಿ, ಈರುಳ್ಳಿ ಬೆಳೆಗೆ ಹಾನಿ
ADVERTISEMENT
ADVERTISEMENT
ADVERTISEMENT