ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ದಾವಣಗೆರೆ

ADVERTISEMENT

ರೈಲ್ವೆ ಪ್ರಯಾಣ ದರ ಏರಿಕೆ ಪ್ರಶ್ನಿಸಿ: ಬಿಜೆಪಿ ನಾಯಕರಿಗೆ CM ಸಿದ್ದರಾಮಯ್ಯ ಸಲಹೆ

CM Siddaramaiah: ರೈಲ್ವೆ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ಆಗಿರುವ ಈ ಹೊರೆಯನ್ನು ಬಿಜೆಪಿ ಮುಖಂಡರು ಪ್ರಶ್ನಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
Last Updated 26 ಡಿಸೆಂಬರ್ 2025, 8:20 IST
ರೈಲ್ವೆ ಪ್ರಯಾಣ ದರ ಏರಿಕೆ ಪ್ರಶ್ನಿಸಿ: ಬಿಜೆಪಿ ನಾಯಕರಿಗೆ CM ಸಿದ್ದರಾಮಯ್ಯ ಸಲಹೆ

ಕಡರನಾಯ್ಕನಹಳ್ಳಿ: ವಂದೇ ಭಾರತ್‌ ರೈಲಿನಲ್ಲಿ ವಿದ್ಯಾರ್ಥಿಗಳ ಪ್ರವಾಸ

Malebennur Suicide Case: ಸಮೀಪದ ನಿಟ್ಟೂರು ಗ್ರಾಮದ ನಿವಾಸಿ ಮಂಜಮ್ಮ (45) ಅವರು ಗರ್ಭಕೋಶ ಕ್ಯಾನ್ಸರ್‌ ರೋಗಕ್ಕೆ ಪಡೆದ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 26 ಡಿಸೆಂಬರ್ 2025, 7:13 IST
ಕಡರನಾಯ್ಕನಹಳ್ಳಿ: ವಂದೇ ಭಾರತ್‌ ರೈಲಿನಲ್ಲಿ ವಿದ್ಯಾರ್ಥಿಗಳ ಪ್ರವಾಸ

ಶಿವಶಂಕರಪ್ಪ ನುಡಿನಮನಕ್ಕೆ ಸಜ್ಜಾದ ದಾವಣಗೆರೆ: ವಿವಿಧೆಡೆ ಊಟದ ವ್ಯವಸ್ಥೆ

Nudinamana Ceremony: ದಾವಣಗೆರೆ: ಅಗಲಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಮತ್ತು ನುಡಿನಮನ ಸಮಾರಂಭವನ್ನು ಆನೆಕೊಂಡದ ಕಲ್ಲೇಶ್ವರ ಮಿಲ್‌ ಸಮೀಪ ಶುಕ್ರವಾರ ಬೆಳಿಗ್ಗೆ 10.15ಕ್ಕೆ ಆಯೋಜಿಸಲಾಗಿದೆ. ಸಮಾರಂಭಕ್ಕೆ ಗಣ್ಯರು ಹಾಗೂ ಅಭಿಮಾನಿಗಳು ಆಗಮಿಸಲಿದ್ದಾರೆ.
Last Updated 26 ಡಿಸೆಂಬರ್ 2025, 2:55 IST
ಶಿವಶಂಕರಪ್ಪ ನುಡಿನಮನಕ್ಕೆ ಸಜ್ಜಾದ ದಾವಣಗೆರೆ: ವಿವಿಧೆಡೆ ಊಟದ ವ್ಯವಸ್ಥೆ

ನಿರ್ಮಲ ತುಂಗಭದ್ರಾ ಅಭಿಯಾನ ಡಿ.27ರಿಂದ: ಪ್ರೊ.ಬಿ.ಎಂ.ಕುಮಾರಸ್ವಾಮಿ

Padayatra Awareness: ಶಿವಮೊಗ್ಗ: ‘ತುಂಗಭದ್ರಾ ನದಿ ಸ್ವಚ್ಛತೆ ಕುರಿತು ಹಮ್ಮಿಕೊಂಡಿರುವ ಮೂರನೇ ಹಂತದ ಜಾಗೃತಿ ಅಭಿಯಾನವು ಡಿ.27ರಿಂದ ಜ.4ರವರೆಗೆ ನಡೆಯಲಿದೆ’ ಎಂದು ಪರ್ಯಾವರಣ ಟ್ರಸ್ಟ್‌ನ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಬಿ.ಎಂ. ಕುಮಾರಸ್ವಾಮಿ ತಿಳಿಸಿದರು.
Last Updated 26 ಡಿಸೆಂಬರ್ 2025, 2:53 IST
ನಿರ್ಮಲ ತುಂಗಭದ್ರಾ ಅಭಿಯಾನ ಡಿ.27ರಿಂದ: ಪ್ರೊ.ಬಿ.ಎಂ.ಕುಮಾರಸ್ವಾಮಿ

UPSC ‍ಪರೀಕ್ಷೆಯಲ್ಲಿ ಕನ್ನಡ ಬದಲು ಅನ್ಯಭಾಷೆ ಆಯ್ಕೆ: ವಿನಯ್ ಕುಮಾರ್ ಕಳವಳ

ದಾವಣಗೆರೆ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷಾರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಕನ್ನಡದ ಬದಲು ಹಿಂದಿ, ಸಂಸ್ಕೃತದಂತಹ ಅನ್ಯಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ‘ಇನ್‌ಸೈಟ್ಸ್‌ ಐಎಎಸ್‌’ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
Last Updated 26 ಡಿಸೆಂಬರ್ 2025, 2:52 IST
UPSC ‍ಪರೀಕ್ಷೆಯಲ್ಲಿ ಕನ್ನಡ ಬದಲು ಅನ್ಯಭಾಷೆ ಆಯ್ಕೆ: ವಿನಯ್ ಕುಮಾರ್ ಕಳವಳ

ಜಗಳೂರು: ಅಡಿಕೆ ತೋಟಗಳಿಗೆ ಸಿಗದ ಕಲ್ಲುಸುಣ್ಣ

Lime Scarcity: ಜಗಳೂರು: ‘ಶಾಶ್ವತ ಬರಪೀಡಿತ ಪ್ರದೇಶ’ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಜಗಳೂರು ತಾಲ್ಲೂಕಿಗೆ ತುಂಗಭದ್ರಾ ನದಿಯಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದ್ದು, ಒಣಗಿ ಬಿರುಕುಬಿಟ್ಟಿದ್ದ ಕೆರೆಗಳು ಮೈದುಂಬಿವೆ. ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ವಿಸ್ತಾರಗೊಳ್ಳುತ್ತಿದೆ.
Last Updated 26 ಡಿಸೆಂಬರ್ 2025, 2:51 IST
ಜಗಳೂರು: ಅಡಿಕೆ ತೋಟಗಳಿಗೆ ಸಿಗದ ಕಲ್ಲುಸುಣ್ಣ

ಮಾಯಕೊಂಡ: ಕಾಲೇಜಿಗೆ ₹ ಹತ್ತು ಲಕ್ಷ ಮೌಲ್ಯದ ಪೀಠೋಪಕರ ಕೊಡುಗೆ

Educational Support: ಮಾಯಕೊಂಡ: ‘ಸಮಾಜಕ್ಕೆ ಕೊಡುಗೆ ನೀಡುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಬರಬೇಕು‌’ ಎಂದು ಕುಮಾರಸ್ವಾಮಿ‌ ಮಿನರಲ್ ಎಕ್ಸ್‌ಪೋರ್ಟ್ ಪ್ರೈವೇಟ್‌ ಲಿಮಿಟೆಡ್‌ನ ಎಜಿಎಂ ಚಂದ್ರಕಾಂತ್ ಪಾಟೀಲ್ ಹೇಳಿದರು. ಬುಧವಾರ ಇಲ್ಲಿನ ಕೆಪಿಎಸ್ ಕಾಲೇಜಿಗೆ ಪೀಠೋಪಕರಣ ವಿತರಿಸಲಾಯಿತು.
Last Updated 26 ಡಿಸೆಂಬರ್ 2025, 2:49 IST
ಮಾಯಕೊಂಡ: ಕಾಲೇಜಿಗೆ ₹ ಹತ್ತು ಲಕ್ಷ ಮೌಲ್ಯದ ಪೀಠೋಪಕರ ಕೊಡುಗೆ
ADVERTISEMENT

ಹರಿಹರ ಡೊ.27ರಂದು ಹಲವೆಡೆ ವಿದ್ಯುತ್ ವ್ಯತ್ಯಯ

Electricity Interruption: ಹರಿಹರ: ಘಟಕ– 3ರ ಶಾಖಾ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡ ನಿಮಿತ್ತ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಹರಿಹರ– ಹೊಸಪೇಟೆ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Last Updated 26 ಡಿಸೆಂಬರ್ 2025, 2:49 IST
ಹರಿಹರ ಡೊ.27ರಂದು ಹಲವೆಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ: ಶಾಮನೂರು ನುಡಿನಮನ ಇಂದು

Shivashankarappa Memorial: ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ಇಂದು ಬೆಳಿಗ್ಗೆ 10.15ಕ್ಕೆ ನಡೆಯಲಿದ್ದು, ಧಾರ್ಮಿಕ ನಾಯಕರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.
Last Updated 25 ಡಿಸೆಂಬರ್ 2025, 20:25 IST
ದಾವಣಗೆರೆ: ಶಾಮನೂರು ನುಡಿನಮನ ಇಂದು

ಮದ್ಯದಂಗಡಿಗೆ ಕೋಟಿ ದರ ನಿಗದಿ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Karnataka Liquor License: ದಾವಣಗೆರೆ: ಮದ್ಯದಂಗಡಿ ಪರವಾನಗಿಗೆ ₹ 1.95 ಕೋಟಿ ದರ ನಿಗದಿಪಡಿಸಿದ ರಾಜ್ಯ ಸರ್ಕಾರ, ಪ್ರತಿ ಇಲಾಖೆಯನ್ನು ಲೂಟಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ‘ಪರಿಶಿಷ್ಟ ಜಾತಿ ಉಪಯೋಜನೆ
Last Updated 25 ಡಿಸೆಂಬರ್ 2025, 11:23 IST
ಮದ್ಯದಂಗಡಿಗೆ ಕೋಟಿ ದರ ನಿಗದಿ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ADVERTISEMENT
ADVERTISEMENT
ADVERTISEMENT